ಯರಗಟ್ಟಿ : ಪಟ್ಟಣದ ಎಪಿಎಂಸಿಯಲ್ಲಿ ಇಂದು ತಾಲೂಕ ಪಂಚಾಯತ ಕಾರ್ಯಾಲಯ ಉದ್ಘಾಟನೆ ಹಿನ್ನೆಲೆಯಲ್ಲಿ ಶನಿವಾರ ಜಾನುವಾರ ಸಂತೆಯನ್ನು (ಧನದ) ಸಂತೆಯನ್ನು ಗೋಕಾಕ ರಸ್ತೆಯ ಜಕಾತಿ ಕಾಲೇಜ ಹತ್ತಿರ ಉಪ್ಪಿನ ಅವರ ಪ್ಲಾಟಗೆ ಸ್ಥಳಾಂತರ ಮಾಡಲಾಗಿದೆ ಎಂದು ತಹಶೀಲ್ದಾರರ್ ಎಂ. ವ್ಹಿ. ಗುಂಡಪ್ಪಗೋಳ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಈ ವೇಳೆ ತಾ. ಪಂ. ಇಓ ಆನಂದ ಬಡಕುಂದ್ರಿ, ಸಿಪಿಐ ಐ. ಎಂ. ಮಠಪತಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ. ಪಂ. ಅಧಿಕಾರಿ ಎಂ. ಕೆ. ಕೋಳಿ ಇದ್ದರು


