
ಮಾಂಬಳ್ಳಿ ಠಾಣೆಯ ಪಿ ಎಸ್ ಐ ಗೋಪಾಲ ಕೃಷ್ಣ ರವರು ಮಾತಾಡಿ ಬೈಕ್ ಹೊಡಿಸುವ ಜನರು ಹೆಲ್ಮೆಟ್ ಇಲ್ಲದೆ ಹೊಡಿಸಿದರೆ ಜೀವನ ಕಳೆದುಕೊಳ್ಳಬೇಕಾಗುತ್ತದೆ.ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಚಾಲನೆ ಮಾಡಲು ವಾಹನಗಳನ್ನು ಕೊಡಬೇಡಿ.ಸುರಕ್ಷತೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅತ್ಯಂತ ವಿಮೆಯಾಗಿರುವುದು.ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಬೇಕು
ಹೆಲ್ಮೆಟ್ ಕೈಗೆ ಹಾಕಿಕೊಂಡು ಬೈಕ್ ಹೊಡಿಸುವಾಗ ಎಷ್ಟು ಜನರು ಬಿದ್ದು ಸಾವುಕೂಡ ಆಗಿದೆ ಆದುದರಿಂದ ಜನರು ಬೈಕ್ ಹೊಡಿಸು ಸವರರು ಹಾಗೂ ಹಿಂಬದಿ ಕುಳಿತು ಕೊಳ್ಳುವ ಸವರರು ಹೆಲ್ಮೆಟ್ ಧರಿಸಿ ಹೋಗ್ಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿಯ ಸದ್ಯಸರು ಗ್ರಾಮದ ಜನರು ಹಾಜರಿದ್ದರು
ವರದಿ :ಸ್ವಾಮಿ ಬಳೇಪೇಟೆ

