Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯತ್ನಾಳಗೆ ದಿಕ್ಕಾರ ಕೋಗಿದ ಮಹಿಳೆಯರು ಇನ್ನೂ ಒಂದು ಕಡೆ ವಿಜಯಾನಂದ ಕಾಶಪ್ಪನವರು ಎದುರು ಮೋದಿಗೆ ಜೈಕಾರ

Advertisement
ಇಲಕಲ್:- ಶುಕ್ರವಾರ ರಾತ್ರಿ ಭಾಷಣಕ್ಕೆಂದು ಬರುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಹಿಳೆಯರು ಅಡ್ಡಗಟ್ಟಿದ ಇನ್ನೊಂದಡೆ ಯತ್ನಾಳ್ ಭಾಷಣಗಳ ಮುಗಿದಾಗ ಕಂಠಿ ಸರ್ಕಲಗೆ ಆಗಮಿಸಿದ ಶಾಸಕರಾದ ವಿಜಯಾನಂದ ಕಾಶಪ್ಪನವರ್ ಅವರಿಗೆ ಯುವಕರ ದಂಡು ಮೋದಿ ಮೋದಿ ಎಂದು ಕೂಗಿದ ಘಟನೆ ನಡೆಯಿತು



ಬಸವೇಶ್ವರ ಸರ್ಕಲ್ ಮಾರ್ಗವಾಗಿ ಕಂಠಿ ಸರ್ಕಲ್ಗೆ ಬರುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅಡ್ಡಗಟ್ಟಿದ ಕೆಲ ಮಹಿಳೆಯರು ಏನೇನೋ ಮಾತಾಡುತ್ತಾ ಸಮಯ ವ್ಯಯ ಮಾಡಿ ಅವರು ಭಾಷಣಕ್ಕೆ ಹೋಗದಂತೆ ನೋಡಿಕೊಂಡರು



ಅಲ್ಲಿಂದ ಬಸನಗೌಡ ಪಾಟೀಲ್ 9.45ಕ್ಕೆ ಕಂಠಿ ಸರ್ಕಲ್ಗೆ ಬಂದು ಭಾಷನ ಆರಂಭಿಸಿ ಇಲಕಲ್ ಪಾಕಿಸ್ತಾನದಲ್ಲಿದೆಯೇ ಎಂದು ಪ್ರಶ್ನಿಸುತ್ತ ಹೆಂಗಸರನ್ನು ಮುಂದೆ ಮಾಡಿ ನನಗೆ ಅಡ್ಡ ಹಾಕಿದ್ದಾರೆ ಎಂದು ಕುಟುಕಿದರು 10 ಗಂಟೆಗೆ ಇನ್ನೂ ಎರಡು ನಿಮಿಷ ಇದ್ದಾಗಲೇ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದ ಅವರನ್ನು ಸ್ಥಳೀಯ ಬಿಜೆಪಿ ನಾಯಕರು ಹಿಂಬಾಲಿಸಿದರು ಭಾಷಣಕ್ಕೆ ಕುಡಿದ ಸಾವಿರಾರು ಜನರು ಮನೆಗೆ ಮರಳುತ್ತಿದ್ದಾಗ ಅದೇ ದಾರಿಯಲ್ಲಿ ಬಂದ

 



ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಯುವಕರು ಸುತ್ತುವರೆದು ಮೋದಿ ಮೋದಿ ಎಂದು ಕೂಗಲು ಆರಂಭಿಸಿದರು

ವರದಿ ದಾವಲ್. ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ