Ad imageAd image

ಪುರಸಭೆ ಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಯಿತು..

Bharath Vaibhav
ಪುರಸಭೆ ಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಯಿತು..
WhatsApp Group Join Now
Telegram Group Join Now

ಮುದಗಲ್ಲ :– ವೀರವನಿತೆ, ಕಿತ್ತೂರು ರಾಣಿ ಚೆನ್ನಮ್ಮಜಯಂತಿ” ಆಚರಣೆ ಮುದಗಲ್ಲ ಪುರಸಭೆ ವತಿಯಿಂದ,ಇಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.ಮುದಗಲ್ಲ ಹಿರಿಯರಾದ ಲಿಂಗಪ್ಪ ಹಣಗಿ ಹಿರಿಯ LIC ಏಜೆಂಟ್ ಅವರು “ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಮಾಡುವ ಮೂಲಕ ಗೌರವನಮನ ಸಲ್ಲಿಸಿದರು

ಈ ಸಂದರ್ಭದಲ್ಲಿ ಪುರಸಭೆ ಯ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಹಾಗೂ ಪುರಸಭೆ ಸದಸ್ಯರಾದ ಬಾಬು ಉಪ್ಪಾರ , ದುರಗಪ್ಪ ಕಟ್ಟಿಮನಿ ,ಸಿಬ್ಬಂದಿ ವರ್ಗದವರು ಶಿವನಂದ ಸುಂಕದ ,ಮಲ್ಲಪ್ಪ ಮಾಟೂರು , ಬಸವರಾಜ ಬಂಕದಮನಿ, ಪರಶುರಾಮ ಬಂಕದಮನಿ,ವೆಂಕಟ್ ರಾವ್ ಕುಲಕರ್ಣಿ ಇತರರು ಉಪಸ್ಥಿತರಿದ್ದರು

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!