Ad imageAd image

ನೂತನ ವಕೀಲರಾಗಿರುವ ಗೋಪಾಲ್ ಎಲ್ ನಾಟಿಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ.

Bharath Vaibhav
ನೂತನ ವಕೀಲರಾಗಿರುವ ಗೋಪಾಲ್ ಎಲ್ ನಾಟಿಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ:- ನೂತನ ವಕೀಲರಾಗಿರುವ ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷರಾದ ಗೋಪಾಲ ಎಲ್ ನಾಟೇಕಾರ ರವರಿಗೆ ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಹಾಗೂ ತೋಲಮಾಮಡಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಅಭಿನಂಧನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಬಸ್ಟ್ಂಡ್ ವತಿಯಿಂದ ಡಾ ಬಾಬಾ ಸಾಹೇಬ ಅಂಬೇಡ್ಕರ್ ಪುತ್ಥಳಿವರೆಗೆ ಮೇರವಣಿಗೆಯ ಮುಖಾಂತರ ಬಂದು ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ತಳಕೇರಿ, ಯುವ ವಕೀಲರಾದ ಜೀವನಕುಮಾರ್ ಸೇಡಂಕರ್, ಅಂಬೇಡ್ಕರ್ ಯುವ ಸೇನೆ ಸೇಡಂ ಉಪಾಧ್ಯಕ್ಷರಾದ ಮಹಾದೇವಪ್ಪ ಶಕಾಲಸಪಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ ಮೌರ್ಯ ಹಾಗೂ ದಲಿತ ಸಂಘರ್ಷ ಸಮಿತಿ ಗುರಮಠಕಲ್ ಅಧ್ಯಕ್ಷರಾದ ಲಾಲಪ್ಪ ತಲಾರಿ, ಅಂಬೇಡ್ಕರ್ ಯುವ ಸೇನೆ ಗುರಮಠಕಲ್ ತಾಲೂಕ ಅಧ್ಯಕ್ಷರಾದ ಶ್ರಿಕಾಂತ ತಲಾರಿ,ಹಾಗೂ ಅಂಬೇಡ್ಕರ್ ಯವ ಸೇನೆ ಮುಧೋಳ ವಲಯ ಅಧ್ಯಕ್ಷರಾದ ನರೇಶ್ ಎ ನಾಟೇಕಾರ, ಉಪಾಧ್ಯಕ್ಷರಾದ ಕೈಲಾಸ ಮೌರ್ಯ, ಊರಿನ ಹಿರಿಯರು ಸ್ನೇಹಿತರು ಅಕ್ಕಪಕ್ಕದ ಗೆಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!