Ad imageAd image

ಪಟ್ಟಣದಲ್ಲಿ ಎಲ್ಲಾ ತಾಲೂಕ ವ್ಯಾಪಾರಸ್ಥರಿಗೆ ಸಭೆ

Bharath Vaibhav
ಪಟ್ಟಣದಲ್ಲಿ ಎಲ್ಲಾ ತಾಲೂಕ ವ್ಯಾಪಾರಸ್ಥರಿಗೆ ಸಭೆ
WhatsApp Group Join Now
Telegram Group Join Now

ಚಡಚಣ:- ಕರೆದು ನಿಮ್ಮ ಅಂಗಡಿಯ ಮೇಲೆ ನಾಮಫಲಕವನ್ನು ಕಡ್ಡಾ ಪಟ್ಟಣದಲ್ಲಿ ಎಲ್ಲಾ ತಾಲೂಕ ವ್ಯಾಪಾರಸ್ಥರಿಗೆ ಸಭೆಯವಾಗಿ ಪ್ರತಿಶತ 60 ಪರ್ಸೆಂಟೇಜ್ ಕನ್ನಡ ಅಕ್ಷರದಲ್ಲಿ ಬರೆಯಬೇಕು ಎಂದು ಎಲ್ಲಾ ತಾಲೂಕ ಅಂಗಡಿ ವ್ಯಾಪಾರಸ್ಥರಿಗೆ ಗ್ರಾಮದ ವ್ಯಾಪಾರಸ್ಥರಿಗೆ ಸಭೆಯಲ್ಲಿದ್ದ ಎಲ್ಲ ಜನರಿಗೆ ಸಂದೇಶವನ್ನು ತಿಳಿಸಿದರು .

ಸರ್ಕಾರದ ಆದೇಶದಂತೆ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಯ ನಾಮಫಲಕವನ್ನು ಕನ್ನಡದಲ್ಲಿ ಬರೆದು ಹಾಕಬೇಕು ಇಲ್ಲವಾದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಡಚಣ ತಾಲೂಕದ ದಂಡಾಧಿಕಾರಿಗಳಾದ ಸಂಜಯ ಇಂಗಳ ಇವರು ಆದೇಶವನ್ನು ಹೊರಡಿಸಿದರು.ದೀಪಾವಳಿ ಹಬ್ಬದೊಳಗೆ ಸರ್ಕಾರದ ನಿಯಮದ ಪ್ರಕಾರ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಯ ನಾಮಫಲಕವನ್ನು ಕನ್ನಡದಲ್ಲಿ ಸರಿಪಡಿಸಬೇಕು

ಈ ಸಂದರ್ಭದಲ್ಲಿ ಚಡಚಣ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ ಪೂಜಾರಿ, ಪೊಲೀಸ್ ಅಧಿಕಾರಿಗಳು, ತಾಲೂಕು ಮತ್ತು ಗ್ರಾಮದ ವ್ಯಾಪಾರಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ :-ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!