ಬಾಗಲಕೋಟ :-ಬಾದಾಮಿ ತಾಲೂಕ ಪಟ್ಟಣದ ರೇಲ್ವೆ ಸ್ಟೇಶನ್ ರಸ್ತೆಗೆ ಕೆಳಗಿನಮಣಿ ಬಿಲ್ಡಿಂಗ್ ನಲ್ಲಿ ಐ ಆರ್ ಇ ಪಿ ಬ್ಯಾಂಕ ಉದ್ಘಾಟನೆ ಮಾಡಲಾಯಿತು. ಆರ್ ಐ ಇ ಪಿ ಬ್ಯಾಂಕ ಸಿ ಇ ಓ ಹಾಗೂ ಎ, ಎಮ್, ರೋಣದ ನ್ಯಾಷನಲ್ ಬ್ಯಾಂಕ್ ಪೌoಡರ್ ಉದ್ಘಾಟನೆ ರಿಬ್ಬನ್ ಕಟ್ ಮಾಡಿ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನಿಡಿ ಕಾರ್ಯಕ್ರಮ ನಡೆಸಿದರು. ನಂತರ ಕಾರ್ಯಕ್ರಮ ಕ್ಕೆ ಆಗಮಿಸಿದ ಗಣ್ಯಮಾನ್ಯರಿಗೆ ಶಾಲ್ ಹಾಕಿ ಸನ್ಮಾನ ಮಾಡಿ ಹಣ್ಣು ಹಂಪಲ ನಿಡಿ ಗೌರವಿಸಿದರು.
ನಂತರ ಸವಿಸ್ತಾರವಾಗಿ ಬ್ಯಾಂಕ ಸೌಲಭ್ಯ ಕುರಿತು ಎಲ್ಲಾ ರೀತಿಯ ಉಪಯೋಗದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಐ ಆರ್ ಇ ಪಿ ಬ್ಯಾಂಕ್ ಸಿ ಇ ಓ ಸಂಜೀವ್ ವರ್ಮಾ, ನ್ಯಾಷನಲ್ ಕ್ರೆಡಿಟ್ ಹೆಡ್ ಸತೀಶ್ ಕುಮಾರ್,ಶ್ರೀಧರ್ ಪತ್ತೇಪುರ,ಏರಿಯಾ ಬಿಜನೆಸ್ ಹೆಡ್ ಮುದೋಳ ರಿಜನ್ ಪ್ರಾಣೇಶ್ ಬಿಜಾಪುರ, ಏರಿಯಾ ಕ್ರೆಡಿಟ್ ಹೆಡ್ ನಾಗರಾಜ್ ಮತ್ತು ಬಾದಾಮಿ ಬ್ರಾಂಚ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ:-ಎಸ್, ಎಸ್, ಕವಲಾಪುರಿ