Ad imageAd image

200 ನೇ ವಿಜಯೋತ್ಸವದ ನಿಮಿತ್ಯ ಅಂತಾರಾಷ್ಟ್ರೀಯ ಜಂಗೀ ಕಸ್ತಿಗಳು

Bharath Vaibhav
200 ನೇ ವಿಜಯೋತ್ಸವದ ನಿಮಿತ್ಯ ಅಂತಾರಾಷ್ಟ್ರೀಯ ಜಂಗೀ ಕಸ್ತಿಗಳು
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: – ಸೂರ್ಯ ಮುಳಗದ ಸಾಮ್ರಾಜ್ಯ ಗಂಡು ಮೆಟ್ಟಿನ ನಾಡು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರ ಚನ್ನಮ್ಮನ 200 ನೇ ವರ್ಷದ ವಿಜಯೋತ್ಸವದ ನಿಮಿತ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಜಂಗೀ ಕಸ್ತಿಗಳು ನೊಡಗರ ಗಮನ ಸೆಳೆದವು.

ಕಿತ್ತೂರು ತಾಲೂಕಿನ ಬಸಾಪುರ ಗ್ರಾಮದ ಶ್ರೀಧರ ಉಳವಪ್ಪ ಪಾಟೀಲ ಅವರು ಒಂದು ಕ್ವಿಂಟಾಲ್ ಜೋಳದ ಚೀಲ ಹೊತ್ತು ನೊಡುಗರ ಗಮನ ಸೇಳೆದ  ಅಂತರರಾಷ್ಟ್ರೀಯ ಖ್ಯಾತಿಯ ಕುಸ್ತಿ ಪಟ್ಟು ಇರ್ಫಾನ್ ಹುಸೇನ್ ಜಾದಶಾಲಿ ಹಾಗೂ ಉತ್ತರ ಪ್ರದೇಶ ನಡುವೆ ನಡೆದ ಕುಸ್ತಿ ನೊಡಗರ ಗಮನ ಸೆಳೆದವು ಅಂತಿಮವಾಗಿ ಜಾಂಟಿ ಭಾಂಟಿ ಅವರು ಗೆಲುವು ಸಾಧಿಸಿ ಗಮನ ಸೆಳೆದರು. ಹರಿಯಾಣ ಲಾಡಪುರ ಅಂಕಿತ ಮತ್ತು ಪಂಜಾಬ್ ನ ಗುರುಲಾಲ್ ಸಿಂಗ ಮಧ್ಯೆ ನಡೆದ ಕುಸ್ತಿ ಪಂದ್ಯದಲ್ಲಿ ಅಂಕಿತ ಜಯ ಸಾಧಿಸಿದರು ರಾಜ್ಯ ಮಟ್ಟದ ಅನೇಕ ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

 ವರದಿ :-ಬಸವರಾಜ ಭಿಮರಾಣಿ. ಜಗದೀಶ ಕಡೋಲಿ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!