ಗೋಕಾಕ್ :ರಮೇಶ್ ಕತ್ತಿ ಅವರು ಯಾಕೋ ಈ ದಿನಮಾನಗಳಲ್ಲಿ ಸ್ವಲ್ಪ ಬಾಯಿ ಹರಿ ಬಿಡುತ್ತಿದ್ದಾರೆ ಆದ್ದರಿಂದ ಗೋಕಾಕ್ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಅದೇ ನಿಟ್ಟಿನಲ್ಲಿ ಗೋಕಾಕದ ವಾಲ್ಮೀಕಿ ಸಮುದಾಯದ ಸಾವಿರಾರು ಜನಸಂಖ್ಯೆ ಆಕ್ರೋಶ ವ್ಯಕ್ತವಾಗಿ ಜಾತಿ ನಿಂದನೆ ಕುರಿತು ಶಿವಗಂಗವ್ವ ಕರ್ಯಾಯಣ್ಣವರ್ ಎಂಬ ಮಹಿಳೆಯ ಸ್ಪಷ್ಟ ಹೇಳಿಕೆ.
ವರದಿ: ರಾಜು ಮುಂಡೆ




