Ad imageAd image

ಕಾರ್ಮಿಕ ಇಲಾಖೆ & ತಾಲೂಕ ಆಡಳಿತ ಅಧಿಕಾರಿಗಳಿಂದ ಇಟ್ಟಿಗೆ ಬಟ್ಟಿಯ ಮೇಲೆ ಧೀಡಿರನೆ ದಾಳಿ

Bharath Vaibhav
ಕಾರ್ಮಿಕ ಇಲಾಖೆ & ತಾಲೂಕ ಆಡಳಿತ ಅಧಿಕಾರಿಗಳಿಂದ ಇಟ್ಟಿಗೆ ಬಟ್ಟಿಯ ಮೇಲೆ ಧೀಡಿರನೆ ದಾಳಿ
WhatsApp Group Join Now
Telegram Group Join Now

ಈ ಹಿಂದೆ ನಡೆದ ವಿಜಯಪುರನಲ್ಲಿರುವ ಇಟ್ಟಂಗಿ ಬಟಿಯಲ್ಲಿ ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ದಾಳಿಯ ಘಟನೆ ಮೇರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಸ್ಥಳಿಯ ಆಡಳಿತ ಅಧಿಕಾರಿಗಳಿಗೆ ಆದೇಶ ಮಾಡಿದರು ಜಿಲ್ಲಾಧಿಕಾರಿಗಳ ಆಗ್ನೆಯ ಮೇರಿಗೆ ಬಸವನ ಬಾಗೇವಾಡಿ ಕಾರ್ಮಿಕ ನೀರಿಕ್ಷಕರು, ನಿಡಗುಂದಿ ಗ್ರೇಡ್‌ ೨ ತಹಶೀಲ್ದಾರ, ಆರೋಗ್ಯ ಇಲಾಖೆ, ಮತ್ತು ಪೋಲಿಸ ಇಲಾಖೆ ಸಿಬ್ಬಂಧಿ ಸೇರಿ ಒಂದು ವಿಷೇಶ ತಂಡ ರಚಿಸಿ ಬಸವನ ಬಾಗೇವಾಡಿ ಹಾಗೂ ನಿಡಗುಂದಿ ಅವಳಿ ತಾಲೂಕಾದಂತ್ಯ ಇರವು ಇಟ್ಟಿಗೆ ಬಟ್ಟಿ ಕೇಂದ್ರಕ್ಕೆ ದೀಢಿರ ಭೇಟಿ ನೀಡಿ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಹಿತಾಸಕ್ತಿಯನ್ನು ವಿಚಾರಣೆ ನಡೆಸಿದರು. ಹಾಗೂ ಇಟ್ಟಂಗಿ ಬಟ್ಟಿಯ ಮಾಲಿಕರಿಗೆ ಯಾವುದೇ ಬಾಲ ಕಾರ್ಮಿಕ ಕೆಲಸ ಮಾಡಿಸಿಬಾರದ ಎಂದು ಎಚ್ಚರಿಕೆ ನೀಡಿದರು ಹಾಗೂ ಉಳಿದ ಕಾರ್ಮಿಕರಿಗೆ ಮೇಲೆ ಮಾನಸಿಕ ಹಾಗೂ ಧೈಹಿಕ ಹಲ್ಲೆ ಮಾಡಿದರೆ ಕಠೀನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಇಟ್ಟಂಗಿ ಬಟ್ಟಿ ಮಾಲಿಕರಿಗೆ ಎಚ್ಚರೆಕೆ! ಕೊಟ್ಟರ.

ಈ ಸಂದರ್ಭರದಲ್ಲಿ ಐ. ಎಚ್‌. ಇನಾಂದಾರ ಕಾರ್ಮೀಕ ನೀರಿಕ್ಷಕರು, ಅನೀಲ ಕಾರ್ಮಿಕ ಇಲಾಖೆ ಬಸವನ ಬಾಗೇವಾಡಿ, ಎಚ್.‌ ಎನ್‌ ಬಡಿಗೇರ ನಿಡಗುಂದಿ ಗ್ರೇಡ-೨ ತಹಶೀಲ್ದಾರರು, ನಿಡಗುಂದಿ ಆರೋಗ್ಯ ಇಲಾಖೆ ಸಿಬಂಧಿ, ನಿಡಗುಂದಿ ಪೋಲಿಸ ಅಧಿಕಾರಿಗಳು ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು.
ವರದಿ: ಕೃಷ್ಣಾ ಎಚ್. ರಾಠೋಡ

WhatsApp Group Join Now
Telegram Group Join Now
Share This Article
error: Content is protected !!