ರಾಯಚೂರು:- ಚಿರ ನಿದ್ರೆಯಲ್ಲಿ ಕೃಷಿ ಅಧಿಕಾರಿಗಳು ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶಕ ಮಾರಾಟ ಗ್ರೀನ್ ಲೀಫ್ ಟೆಕ್ನೋಲಾಜಿ ವಿಶ್ವ ವಿಜೇತ ಕಂಪನಿಯ ಸಿಗ್ನೊವ ಎಸ್ ಎಲ್.ಸಿಂದೂರಿ ಕಂಪನಿಯ ಮಾಲೀಕ ಮಾರಾಟ,ರಾಯಚೂರು ನಗರದಲ್ಲಿರುವ ರಾಘವೇಂದ್ರ ಆಗ್ರೋ ಮಾರ್ಟ್ ಅಂಗಡಿ ಮಾಲೀಕನು
ಗ್ರೀನ್ ಲೀಫ್ ಟೆಕ್ನೋಲಾಜಿಸ್ ವಿಶ್ವ ವಿಜೇತ ಕಂಪನಿಯ
ಸಿಗ್ನೋವ ಎಸ್ ಎಲ್.ಎಂಬ ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಶಕ ಮಾರಾಟ ಮಾಡಿ ವಂಚನೆ ಮಾಡುತ್ತಿರುವ ಸಿಂದೂರಿ ಕಾಂಪನಿಯ ಮಾಲೀಕ ಮತ್ತು ರಾಘವೇಂದ್ರ ಆಗ್ರೋ ಮಾರ್ಟ್ ಅಂಗಡಿ ಮಾಲೀಕ
ರಾಯಚೂರು ಜಿಲ್ಲೆಯ ರಾಯಚೂರು ನಗರದ ದಲ್ಲಿರುವ ರಾಘವೇಂದ್ರ ಆಗ್ರೋ ಮಾರ್ಟ್,ರಸಾಗೊಬ್ಬರ ಮತ್ತು ಕ್ರಿಮಿನಶಕ ಅಂಗಡಿ ಯಲ್ಲಿ ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶ ಗ್ರೀನ್ ಲೀಫ್ ಟೆಕ್ನೋ ಲಾಜಿ ವಿಶ್ವ ವಿಜೇತ ಕಂಪನಿ ಸಿಂದೂರಿ ಕಂಪನಿಯ ಮಾಲೀಕನು,ಸಿಗ್ನೋವ ಎಸ್ ಎಲ್.ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದು ರಾಯಚೂರು ನಗರದಲ್ಲಿ ಜಿಲ್ಲಾಧಿಕಾರಿ. ಸಹಾಯಕ ಆಯುಕ್ತರು.
ಸಂಸದರು ರಾಯಚೂರು ಉಸ್ತುವಾರಿ ಸಚಿವರು ನಗರ ಶಾಸಕರು ಮತ್ತು ಕೃಷಿ ಉಪ ನಿರ್ದೇಶಕರು. ಸಹಾಯಕ ಕೃಷಿ ನಿರ್ದೇಶಕರು.ಜಾಗೃತ ದಳ ಅಧಿಕಾರಿಗಳು ರೈತ ಸಂಪರ್ಕ ಕೃಷಿ ಅಧಿಕಾರಿಗಳು ಇಷ್ಟೆಲ್ಲಾ ಅಧಿಕಾರಿಗಳು ನಗರದಲ್ಲಿ ಇದ್ದರು ರಾಜ ರೋಷವಾಗಿ ಯಾವ ಅಧಿಕಾರಿಗಳ ಭಯವಿಲ್ಲದೆ ನಕಲಿ ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಶಕ ಮಾರಾಟ ಮಾಡುತ್ತಿದ್ದು.
ಮೌನ ವಹಿಸಿ. ಚಿರಾ ನಿದ್ರೆಗೆ ಜಾರಿದ ರಾಯಚೂರು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಮೇಘನಾ..ಮತ್ತು ಸಹಾಯಕ ಕೃಷಿ ನಿರ್ದೇಶಕಿ ದೀಪ ಕುಲಕರ್ಣಿ. ಉಪ ನಿರ್ದೇಶಕರು ಜಯ ಪ್ರಕಾಶ್.ಜಾಗೃತದಳ ಕೃಷಿ ಅಧಿಕಾರಿ ಶರಣಮ್ಮ ಮತ್ತ,ಕಲಬುರ್ಗಿ ಜಾಗೃತ ಕೋಶ ಅಧಿಕಾರಿ ಜಂಟಿ ನಿರ್ದೇಶಕಿ ಆರ್ ದೇವಿಕ. ತಿಳಿದು ತಿಳಿಯದಂತೆ ರಾಯಚೂರು ನಗರದಲ್ಲಿ ಮೌನ ವಹಿಸಿರುವುದು.
ಕಂಪನಿ ಮತ್ತು ಅಂಗಡಿ ಮಾಲೀಕರಿಂದ ಶಮಿಲಾಗಿದ್ದಾರೆಬುದು ಅನುಮಾನ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅತಿವೃಷ್ಟಿ ಅನವೃಷ್ಟಿ ಮಳೆಯಿಂದ ಹಾನಿಯಾಗಿ ಒಂದೆಡೆ ಬೆಳೆಗಳು ನಾಶವಾಗುತ್ತಿದ್ದು ರೈತರಿಗೆ ವಂಚನೆ ಮಾಡಿ ನಕಲಿ ಜೈವಿಕ ಭಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶಕಗಳನ್ನು ಮಾರಾಟ ಮಾಡಿ ಇಷ್ಟೆಲ್ಲ ವಂಚನೆ ಮಾಡಿದರು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಕೃಷಿ ಆಯುಕ್ತರು ಕರ್ನಾಟಕ ರಾಜ್ಯ ಜಾಗೃತ ದಳ ಆಯುಕ್ತರು ರವರು ರೈತರಿಗೆ ವಂಚನೆ ಮಾಡುತ್ತಿರುವುದನ್ನು ತಡೆಗಟ್ಟುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ.
ವರದಿ:-ಗಾರಲದಿನ್ನಿ ವೀರನಗೌಡ