Ad imageAd image

ಅಥಣಿ ತಾಲೂಕಿನ ಅವರಖೋಡ ಗ್ರಾಮ ಪಂಚಾಯಿತಿ ನೂತನ ಕಾರ್ಯಕರ್ತರ ಆಗಮನದಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ.

Bharath Vaibhav
WhatsApp Group Join Now
Telegram Group Join Now

ಅಥಣಿ: ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನಾನು ಮಾಡಿರುವ ಚಿಕ್ಕೋಡಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಅಥಣಿ ಮತಕ್ಷೇತ್ರದ ಅವರಖೋಡ ಗ್ರಾಮದ ಶ್ರೀ ದಶರಥ ಅಂಬಿ,ಹಾಗೂ ಅಡಹಳಟ್ಟಿ ಗ್ರಾ.ಪಂ.ಸದಸ್ಯರಾದ ಶ್ರೀ ಭೀಮು ಬಸಪ್ಪ ಕೇರಿ ಹಾಗೂ ಶ್ರೀ ವಿಜಯ ಚೆನ್ನಪ್ಪ ಕಲಮಡಿ ಅವರ ನೇತೃತ್ವದಲ್ಲಿ ಶ್ರೀ ಬಸಪ್ಪ ಮಲ್ಲಪ್ಪ ಸಾತನವರ,ಶ್ರೀ ಶ್ರೀಶೈಲ ಪರಗೊಂಡು ಜಂಬಿಗಿ ಶ್ರೀ ಮಲ್ಲಪ್ಪ ಬಸಪ್ಪ ಹಾಲಳ್ಳಿ ಶ್ರೀ ಶಂಕರ್ ಶಿವಲಿಂಗ ಖೋತ ಹಾಗೂ ಅವರ ತಂಡದ ಸದಸ್ಯರು ಮತ್ತು ಕೋಹಳ್ಳಿ ಗ್ರಾಮದ ಶ್ರೀ ಶಾಮು ಕುಂಬಾರ,ಶ್ರೀ ಈಶ್ವರಗೌಡ ಬಿರಾದಾರ, ಶ್ರೀ ಸದಾಶಿವ ಮುಧೂಳೆ,ಶ್ರೀ ಸುನೀಲ ಧಾರೆ, ಶ್ರೀ ಭೀಮಯ್ಯ ಪೂಜಾರಿ ಹಾಗೂ ಅವರ ತಂಡದ ಸದಸ್ಯರು 30 ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆಯವರು ಆತ್ಮೀಯವಾಗಿ ನಮ್ಮ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

ವರದಿ :ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!