Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈಜಿಪ್ಟ್ ನ ಸಮುದ್ರದಾಳದಲ್ಲಿ 2 ಸಾವಿರ ವರ್ಷದ ಹಳೆ ಪ್ರತಿಮೆ ಪತ್ತೆ

Advertisement
ಈಜಿಪ್ಟ್ ನ ಸಮುದ್ರದಾಳದಲ್ಲಿ 2 ಸಾವಿರ ವರ್ಷ ಹಳೆಯ ಪ್ರತಿಮೆ ಪತ್ತೆಯಾಗಿದೆ. ಸಮುದ್ರದ ಕೆಳಕ್ಕೆ ಕಲ್ಲಿನ ಕಟ್ಟಡ, ಕಲ್ಲು ಕೆತ್ತನೆಯ ಕೊಳ, ಪ್ರಾಚೀನ ನೀರು ಸಂಗ್ರಹಣೆ ಕೊಳ, ಕೃಷಿಗಾಗಿ ಬಳಸಲಾಗುತ್ತಿದ್ದ ಜಲಾಶಯಸೇರಿದಂತೆ ಇನ್ನಿತರ ಪ್ರಾಚೀನ ವಸ್ತುಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.

ನೀರಿನ ಅಡಿಯಲ್ಲಿ ಪತ್ತೆಯಾದ ಮೂರ್ತಿಗಳು, ಪ್ರತಿಮೆಗಳನ್ನು ಪುರಾತತ್ವಶಾಸ್ತ್ರಜ್ಞರು ಹೊರಕ್ಕೆ ತೆಗೆದಿದ್ದು, ಕೆಲವೊಂದನ್ನು ಹೊರತೆಗೆಯಲು ಅಸಾದ್ಯ ಎಂದು ತಿಳಿಸಿದ್ದಾರೆ.

ಅಲೆಕ್ಸಾಂಡ್ರಿಯಾ ಬಳಿಯ ಅಬು ಕಿರ್ ಕೊಲ್ಲಿಯ ಕರಾವಳಿಯಲ್ಲಿ ಸುಮಾರು 2000 ವರ್ಷ ಹಳೆಯ ಕಲಾಕೃತಿಯೊಂದನ್ನು ಹುಡುಕಿ ಹೊರಕ್ಕೆ ತೆಗೆಯಲಾಗಿದೆ.‌

ಈ ಪ್ರತಿಮೆ ಟಾಲೆಮಿಕ್, ಅಥವಾ ರೋಮ್ ಅವಧಿಗೂ ಹಳೆಯದ್ದಾಗಿದ್ದು, ಇದೊಂದು ಪಾದ್ರಿಯ ಆಕೃತಿ ಎಂದು ಹೇಳಲಾಗುತ್ತಿದೆ‌ ಆದರೆ ಈ ಕಲಾಕೃತಿಯ ತಲೆಯ ಭಾಗ ತುಂಡಾಗಿದೆ.

ಸಾವಿರಾರು ವರ್ಷಗಳಿಂದ ಸಮುದ್ರದ ನೀರಿನ ಒಳಗೆಯೇ ಇದ್ದಿದ್ದರಿಂದ ಆಕೃತಿಯ ಆಕಾರ ವಿರೂಪಗೊಂಡಿದೆ. ಕ್ರೇನ್ ಮೂಲಕ ಸಮುದ್ರದಿಂದ ಹೊರತೆಗೆಯಲಾಗಿದೆ.

ಈ ಪ್ರತಿಮೆಗಳನ್ನು ಹೊರಕ್ಕೆ ತೆಗೆಯಲು ಸುಮಾರು ಒಂದು ದಿನಕ್ಕೂ ಹೆಚ್ಚಿನ ಕಾರ್ಯಾಚರಣೆ ನಡೆಯಿತು. ಇಲ್ಲಿ ಸಿಕ್ಕ ಪ್ರತಿಮೆಗಳನ್ನು ಅಲೆಕ್ಸಾಂಡ್ರಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ