Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉರಿ ಸೆಕ್ಟರ್‌ನಲ್ಲಿ ಗ್ರೆನೇಡ್ ಆಕಸ್ಮಿಕ ಸ್ಫೋಟ : ಇಬ್ಬರು ಯೋಧರು ಸಾವು 

Advertisement

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಗ್ರೆನೇಡ್ ಆಕಸ್ಮಿಕ ಸ್ಫೋಟದಿಂದ ಇಬ್ಬರು ಯೋಧರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಉರಿಯ ಕಮಲಕೋಟ್‌ನಲ್ಲಿರುವ ಶಿಬಿರವೊಂದರಲ್ಲಿ ಎಂದಿನಂತೆ ಉಪಕರಣಗಳನ್ನು ಹಸ್ತಾಂತರಿಸುವಾಗ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ.

ಆ ಘಟನೆಯಲ್ಲಿ ಗಾಯಗೊಂಡ ಯೋಧರರನ್ನು ಸೇನೆಯ '92 ಬೇಸ್' ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ನಡೆಯಬೇಕಾದ ಮರಣೋತ್ತರ ಪರೀಕ್ಷೆ ಹಾಗೂ ಪ್ರಾಥಮಿಕ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉರಿ ಸೆಕ್ಟರ್‌ನಲ್ಲಿ ಗ್ರೆನೇಡ್ ಆಕಸ್ಮಿಕ ಸ್ಫೋಟ : ಇಬ್ಬರು ಯೋಧರು ಸಾವು ರಾಜ್ಯದ ಸಾರಿಗೆ ನಿಗಮಗಳಿಗೆ 5000 ಹೊಸ ಬಸ್ ಗಳನ್ನು ಸೇರ್ಪಡೆ : ಬೈರತಿ ಸುರೇಶ್ ಬಾಗೇಪಲ್ಲಿ  ಚಿತ್ರಾವತಿ ನದಿ ಉಳಿವಿಗಾಗಿ ನಿರಂತರ ಹೋರಾಟ ವಕೀಲ ಎ.ಜಿ.ಸುಧಾಕರ  ಅಧಿಕಾರಿಗಳಿಗೆ ಎಚ್ಚರಿಕೆ ನೆಚ್ಚಿನ ನಾಯಕನಿಗೆ ಸಚಿವ ಸ್ಥಾನಕ್ಕಾಗಿ ಅಭಿಮಾನಿ ಯಿಂದ ದೀರ್ಘದಂಡ  ನಮಸ್ಕಾರಪ್ರೊ.ಬಿ.ಕೃಷ್ಣಪ್ಪ ದಲಿತ ಸಮುದಾಯದ ಸಂಘಟನಾ ಚೈತನ್ಯದ ಶಕ್ತಿ : ದೊಡ್ಡಾಘಟ್ಟ ಚಂದ್ರೇಶ್ ಅಭಿಮತಪ್ರಧಾನಿಯಾಗಿ 12 ವರ್ಷ ಪೂರೈಸಿದ ಮೋದಿ : ಬಿಜೆಪಿ ನಾಯಕರಿಂದ ವಿವಿಧೆಡೆ ವಿಶೇಷ ಪೂಜೆಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಣ ದುರುಪಯೋಗ : ಡಾ. ಮಹೇಶ್ ಜೋಶಿ ಅಜೀವ ಸದಸ್ಯತ್ವ ವಜಾ ಶಿವಾನಂದ ನೀಲಣ್ಣವರ ವಂಚನೆ ಕೇಸ್ : ನಟಿ ಸನ್ನಿ ಲಿಯೋನ್ ಗೆ ಸಿಐಡಿ ನೋಟಿಸ್ ಇಂದು ದೆಹಲಿಗೆ ಡಿ. ಕೆ ಶಿವಕುಮಾರ್ : ನೀತಿ ಆಯೋಗದ ಸಭೆಯಲ್ಲಿ ಭಾಗಿಆರ್ ಬಿ ತಿಮ್ಮಾಪುರ ಅವರಿಗೆ ಮಂತ್ರಿ ಸ್ಥಾನ ನೀಡಬೇಕು : ಕೆಪಿಸಿಸಿ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ