Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಂಗಾಳದ ಗೆಲುವಲ್ಲ ಭಾರತದ ಗೆಲುವು : ಗುರುನಾಥ ರಾಜಗೀರಾ

Advertisement

ಬೀದರ : ಪಶ್ಚಿಮ ಬಂಗಾಳ ಭಾರತ ದೇಶದ ಭಾಗವಾಗಿಯೆ ಉಳಿಬೇಕಿತ್ತು ಒಂದು ವೇಳೆ ಮಮತಾ ಬ್ಯಾನರ್ಜಿ ಅವರು ಪುನಃ ಅಧಿಕಾರಕ್ಕೆ ಬಂದಿದ್ದರೆ ಬಾಂಗ್ಲಾ ನುಸುಳುಕೋರರ ಅಟ್ಟಹಾಸ ಯಥೆಚ್ಚವಾಗಿ ಮಂದುವರಿಯುತಿತ್ತು ಇದರಿಂದ ಇಡಿ ದೇಶಕ್ಕೆ ಮಾರಕವಾಗುತಿತ್ತು ಇದನ್ನು ತಪ್ಪಿಸಲು ಬಿಜೆಪಿ ಗೆಲ್ಲಲೆಬೇಕಿತ್ತು ಗೆದ್ದಿದೆ ಕೂಡ ಈ ಗೆಲುವು ಬಂಗಾಳದ ಗೆಲುವಲ್ಲ ಬದಲಾಗಿ ಭಾರತದ ಗೆಲುವಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಗೃಹ ಸಚಿವ ಅಮಿತ ಶಾ ಅವರ ತಂತ್ರಗಾರಿಕೆ ಹಾಗೂ ಅಲ್ಲಿನ ಕಾರ್ಯಕರ್ತರ ಅವಿರತ ಪರಿಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ, ತಕ್ಷಣ ಇನ್ನುಳಿದ ಬಾಂಗ್ಲಾ ನುಸುಳುಕೋರರನ್ನು ಗಡಿಯಾಚೆ ಕಳಿಸುವ ಹಾಗೂ ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಮಾಡಬೇಕು.ಅದೇ ರೀತಿ ಪುದುಚೇರಿ ಹಾಗೂ ಅಸ್ಸಾಂ ರಾಜ್ಯದ ಫಲಿತಾಂಶವು ಬಿಜೆಪಿಗೆ ಮತ್ತಷ್ಟು ಬಲ ತಂದಿದೆ.

ಗುರುನಾಥ ರಾಜಗೀರಾ ವಕೀಲರು ಹಾಗೂ ಜಿಲ್ಲಾ ಸಹ ವಕ್ತಾರರು ಬಿಜೆಪಿ ಬೀದರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವರದಿ : ಸಂತೋಷ ಬಿಜಿ ಪಾಟೀಲ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಂಗಾಳದ ಗೆಲುವಲ್ಲ ಭಾರತದ ಗೆಲುವು : ಗುರುನಾಥ ರಾಜಗೀರಾಆಸಿಡ್ ದಾಳಿಗೆ ಸಂತ್ರಸ್ತರಿಗೂ ವಿಕಲಚೇತನ ಮಾನ್ಯತೆ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಬಾಗಲಕೋಟೆ - ದಾವಣಗೆರೆ ಉಪ ಚುನಾವಣೆ : ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟ : ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ಟಿವಿಕೆ ಪಕ್ಷ ಘೋಷಣೆ ಗಾರಲದಿನ್ನಿ ಗ್ರಾಮದಲ್ಲಿ   ಕೆರೆ ಬಸವೇಶ್ವರ ದೇವಸ್ಥಾನ ಧ್ವಜಸ್ತಂಭ ಸ್ಥಾಪನೆಉಚಿತ ಸಾಮೂಹಿಕ ವಿವಾಹ ಇದು ಒಂದು ಐತಿಹಾಸಿಕ ಕಾರ್ಯಕ್ರಮ ಡಿಕೆಶಿಒಳಚಂಡಿ ಕಾಮಗಾರಿಗೆ ಭೂಮಿ ಪೂಜೆ : ಶಾಸಕ ಹಂಪನಗೌಡ ಬಾದರ್ಲಿಆರ್ ಪಿ ಎಲ್ ಫೈನಲ್ ಪಂದ್ಯ KKR ಮಡಲಿಗೆ,  ಮತ್ತು ಅತೀ ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣ ಶಾಸಕ ಅಶೋಕ್ ಪಟ್ಟಣ  ಭರವಸೆ.ಸೋಶಿಯಲ್ ಮೀಡಿಯಾ ವ್ಯಸನ : ಮಗಳನ್ನು ಕಾಯಲು ನಾಲ್ವರು ಬೌನ್ಸರ್‌ಗಳ ನೇಮಕ