Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಳಚಂಡಿ ಕಾಮಗಾರಿಗೆ ಭೂಮಿ ಪೂಜೆ : ಶಾಸಕ ಹಂಪನಗೌಡ ಬಾದರ್ಲಿ

Advertisement

ಸಿಂಧನೂರು : ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಲಿಮಿಟೆಡ್ ಬೆಂಗಳೂರು ರವರ ವತಿಯಿಂದ ನಗರದಲ್ಲಿ ಜಲಶುದ್ಧಿ ಮಿಷನ್ ಎನ್‌ಜಿಟಿ, ಪರಿಸರ ಪರಿಹಾರ  ನಿಧಿಯಡಿಯಲ್ಲಿ ಡಿಬಿಓಟಿ, ಮಾದರಿಯಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ/ ಉನ್ನತೀಕರಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಹಂಪನಗೌಡ ಬಾದರ್ಲಿ  ವಾರ್ಡ್ ನಂಬರ್ 28 ಸುಕಲಪೇಟೆ ಮತ್ತು ವಾರ್ಡ್ ನಂಬರ್ 1, 2 ರಲ್ಲಿ ಸಭೆ ಸೇರಿ ಮಾತನಾಡಿ ಅವರು ಈ ಒಳಚರಂಡಿ ಕಾಮಗಾರಿ ಬರುವ 11 ತಿಂಗಳಲ್ಲಿ ಮುಗಿಸಲಾಗುತ್ತದೆ ನಗರದ ಜನತೆಗೆ ಶುದ್ಧವಾದ ವಾತಾವರಣ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ನಗರದ 31 ವಾರ್ಡ್ಗಳಲ್ಲಿ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೇನೆ ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ತಾಲೂಕಿನ 
ತುರುವಿಹಾಳ ಪಟ್ಟಣದ ವ್ಯಾಪ್ತಿಯಲ್ಲಿ 110 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿದ್ದು ನಗರಕ್ಕೆ ಶುದ್ಧವಾದ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ.

 ನಗರ ಮತ್ತು ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಗುರಿ ಎಂದು ಭರವಸೆ ನೀಡಿದರು  ಈ ಸಂದರ್ಭದಲ್ಲಿ: ನಗರ ಸಭೆ ಪೌರಾಯುಕ್ತ ಪಾಂಡುರಂಗ ಇಟಗಿ. ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಅರುಣ್ ಕುಮಾರ ವೈ. ಸೂಡ ಸದಸ್ಯ ಖಾಜಿ ಮಲ್ಲಿಕ್. ಪ್ರಭುರಾಜ್. ದುರ್ಗಪ್ಪ ಕಟಾಲಿ ಅಶೋಕ್ ಉಮಾಲೂಟಿ. ಸೋಮನಾಥ ಸೂಲಂಗಿ. ಮುರ್ತುಜ್. ದುರುಗೇಶ್ ಬಾಲಿ. ಛತ್ರಪ್ಪ ಸೇರಿದಂತೆ ವಾರ್ಡಿನ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.


ವರದಿ : ಬಸವರಾಜ ಬುಕ್ಕನಹಟ್ಟಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ಟಿವಿಕೆ ಪಕ್ಷ ಘೋಷಣೆ ಗಾರಲದಿನ್ನಿ ಗ್ರಾಮದಲ್ಲಿ   ಕೆರೆ ಬಸವೇಶ್ವರ ದೇವಸ್ಥಾನ ಧ್ವಜಸ್ತಂಭ ಸ್ಥಾಪನೆಉಚಿತ ಸಾಮೂಹಿಕ ವಿವಾಹ ಇದು ಒಂದು ಐತಿಹಾಸಿಕ ಕಾರ್ಯಕ್ರಮ ಡಿಕೆಶಿಒಳಚಂಡಿ ಕಾಮಗಾರಿಗೆ ಭೂಮಿ ಪೂಜೆ : ಶಾಸಕ ಹಂಪನಗೌಡ ಬಾದರ್ಲಿಆರ್ ಪಿ ಎಲ್ ಫೈನಲ್ ಪಂದ್ಯ KKR ಮಡಲಿಗೆ,  ಮತ್ತು ಅತೀ ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣ ಶಾಸಕ ಅಶೋಕ್ ಪಟ್ಟಣ  ಭರವಸೆ.ಸೋಶಿಯಲ್ ಮೀಡಿಯಾ ವ್ಯಸನ : ಮಗಳನ್ನು ಕಾಯಲು ನಾಲ್ವರು ಬೌನ್ಸರ್‌ಗಳ ನೇಮಕ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ : 170 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಬಾಗಲಕೋಟೆ ಉಪಚುನಾವಣೆ : 13 ಸಾವಿರ ಮತಗಳಿಂದ ಉಮೇಶ್ ಮೇಟಿ ಮುನ್ನಡೆ ತಮಿಳುನಾಡು ವಿಧಾನಸಭೆ ಚುನಾವಣೆ  : 74 ಕ್ಷೇತ್ರಗಳಲ್ಲಿ ವಿಜಯ್ ಪಾರ್ಟಿ ಮುನ್ನಡೆ ಇಂದು ಎಲ್‌ಎಸ್‌ಜಿ- ಎಂ.ಐ ಪಂದ್ಯ