Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ 

Advertisement

ಕಾಗವಾಡ: ಪಟ್ಟಣಕ್ಕೆ ಹೊಂದಿಕೊಂಡ ಕಾಗವಾಡ- ಇಂಗಳಿ ಹಾಗು ಕಾಗವಾಡ- ಕಲಕೇರಿ ರಸ್ತೆಗಳಿಗೆ ಬಹು ದಿನಗಳಿಂದ ರೈತರ ಬೇಡಿಕೆಯಾಗಿತ್ತು, ಶಾಸಕ ರಾಜು ಕಾಗೆ ಅವರ ಪ್ರಯತ್ನದಿಂದ ಇಂದು ಕಾಯಕಲ್ಪ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಮಹಾದೇವ ಕೋಳೆಕರ ಹೇಳಿದರು.

news_1781157444_1_233.webp

news_1781157444_2_859.webp

 

ಅವರು ಬುಧುವಾರ 10ರಂದು  ಕಾಗವಾಡ ಪಟ್ಟಣ ಕಾಗವಾಡ- ಇಂಗಳಿಹಾಗೂ ಕಾಗವಾಡ- ಕಲಕೇರಿ ರಸ್ತೆಗಳ ಅಭಿವೃದಿಗೆ ಸನ್ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ವಿಶೇಷ ಅನುದಾನದಲ್ಲಿ ಮಂಜೂರಾದ  50ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತ, ಕ್ಷೇತ್ರದ ಎಲ್ಲ ಸಂಪರ್ಕ ರಸ್ತೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಮುಂದಿನ ದಿನಮಾನದಲ್ಲಿ ಶಾಸಕ ರಾಜು ಕಾಗೆಯವರು ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು ಗುತ್ತಿಗೆದಾರರು ಮಳಗಾಲ ಇರುವದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕೆಂದರು. ಇ ಸಂದರ್ಭದಲ್ಲಿ  ಮುಖಂಡರಾದ ಚನ್ನಾಗೌಡ ಪಾಟೀಲ,ರಾಜಾಗೌಡ ಪಾಟೀಲ ರಮೇಶ ಚೌಗಲೆ,ಚಿದಾನಂದ ಅವಟಿ ,ಪಿಂಟು ಹವರಿ,ಫಾರೂಕ್ ಅಲಸ್ಕಾರ, ಗಣೇಶ ಕೊಳೆಕರ, ಸಿದ್ದು ಒಡಯರ, ರಾವಸಾಬ ಕೊಳೆಕರ,ಸುರೇಶ ಕೊಳೆಕರ,ಬಾಳು ಕೊಳೆಕರ,ಸುರೇಶ್ ಜಗನಾಡಿ,ರೇವಣ್ಣ ಕೊಳೆಕರ,ಅನಿಲ ಪವಾರ,ಗುತ್ತಿಗೆದಾರ ಸುನೀಲ ಅವಟಿ ಸೇರಿದಂತೆ ಕಾರ್ಯಕರ್ತರು ಇದ್ದರು.

 ವರದಿ: ಚಂದ್ರಕಾಂತ ಕಾಂಬಳೆ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಪೂರ್ಣ ಮೌನಕ್ಕೆ ಶರಣಾದ ನಟ ದರ್ಶನ್, ಇತ್ತ ಆತ್ಮಚರಿತ್ರೆ ಬರೆಯುತ್ತಿರುವ ಪವಿತ್ರಾ ಗೌಡ ತೆಂಗಿನಕಾಯಿ ತಲೆಯ ಮೇಲೆ ಬಿದ್ದು ಬಾಲಕ ಸಾವು ನಿಡಗುಂದಿ ಶಾಲಾ ಆವರಣಕ್ಕೆ ಬಂದ ನಾಗರಹಾವು: ಉರಗ ರಕ್ಷಕ ರವಿ ಮಾದರರಿಂದ ಸುರಕ್ಷಿತ ರಕ್ಷಣೆರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ  ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಹುಟ್ಟು ಹಬ್ಬದ ನಿಮಿತ್ತವಾಗಿ ಹಣ್ಣು ವಿತರಣೆ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಹುಟ್ಟು ಹಬ್ಬದ ನಿಮಿತ್ತವಾಗಿ ಹಣ್ಣು ವಿತರಣೆಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ : 1 ಲಕ್ಷ 12 ಸಾವಿರಕ್ಕೂ ಅಧಿಕ ಅನರ್ಹರು ಪತ್ತೆಸರ್ಕಾರಿ ನೌಕರನ ವೈಯಕ್ತಿಕ ಮಾಹಿತಿಯನ್ನು RTI ಅಡಿ ಬಹಿರಂಗಪಡಿಸಲು ಸಾಧ್ಯವಿಲ್ಲ : ಹೈಕೋರ್ಟ್ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಜೈಲು ಪಾಲಾಗಿ ಇಂದಿಗೆ ಎರಡು ವರ್ಷ ದೀರ್ಘಕಾಲದ ಚುನಾಯಿತ ಪ್ರಧಾನಿಯಾಗಿ ದಾಖಲೆ : ಸಂಪುಟ ಸಭೆಯಲ್ಲಿ ಎದ್ದು ನಿಂತ ಗೌರವ