Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಜಾಬ್ ಗೆದ್ದರೂ ಪ್ಲೇ ಆಪ್ ನಿರ್ಧಾರ ಇಂದು ಸಂಜೆ

ಶ್ರೇಯಸ್ ಅಯ್ಯರ ಅಜೇಯ ಶತಕ

Advertisement


ಲಕ್ನೋ: ಪಂಜಾಬ್ ಕಿಂಗ್ಸ್ ತಂಡಕ್ಕೆ ಅಂದುಕೊAಡAತೆ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ೭ ವಿಕೆಟ್‌ಗಳ ಸುಲಭ ಗೆಲುವು ಸಿಕ್ಕಿದೆ. ಪಾಯಿಂಟ್ ಪಟ್ಟಿಯಲ್ಲಿ ಸದ್ಯಕ್ಕೆ ೪ ನೇ ಸ್ಥಾನಕ್ಕೂ ತಲುಪಿದೆ.
ಪ್ಲೇ ಆಪ್ ಎಂಟ್ರಿಗೆ ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನದಲ್ಲಿಯೇ ಉಳಿದುಕೊಳ್ಳುವುದರ ಅಗತ್ಯವಿದೆ. ಆದರೆ ಇಂದು ಮಧ್ಯಾಹ್ನ ೩:೩೦ ಕ್ಕೆ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿರುವ ರಾಜಸ್ತಾನ್ ರಾಯಲ್ಸ್ ಸೋತರೇ ಹಾಗೂ ಸಾಯಂಕಾಲ ನಡೆಯುವ ಪಂದ್ಯದಲ್ಲಿ ಕೆಕೆಆರ್ ಸೋತರೇ ಪಂಜಾಬ್ ಕಿಂಗ್ಸ್ ಪ್ಲೇ ಹಂತ ತಲುಪುವುದು.
ಭಾರತ ರತ್ನ ಶ್ರೀ ಅಟಲ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕೆ ಇಳಿದಿದ್ದ ಪಂಜಾಬ್ ಕಿಂಗ್ಸ್ ತಂಡವು ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಯತ್ನಿಸಿದರೂ ಪ್ರತಿಫಲ ಸಿಗಲಿಲ್ಲ. ಪಂಜಾಬ್ ಕಿಂಗ್ಸ್ ತಂಡಕ್ಕೆ ಅರ್ಷದೀಪ್ ಸಿಂಗ್ ದುಬಾರಿ ಬೌಲರ್ ಎನಿಸಿದರು. ಅವರು ೩ ಓವರುಗಳಲ್ಲಿ ೫೨ ರನ್ ನೀಡಿದರು.
    ಸ್ಕೋರ್ ವಿವರ
ಲಕ್ನೋ ಸೂಪರ್ ಜೇಂಟ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೧೯೬
ಜೋಷ್ ಇಂಗ್ಲೀಷ್ ೭೨ ( ೪೪ ಎಸೆತ, ೯ ಬೌಂಡರಿ, ೨ ಸಿಕ್ಸರ್)
ಆಯುಷ್ ಬದೋನಿ ೪೩ (೧೮ ಎಸೆತ, ೫ ಬೌಂಡರಿ, ೩ ಸಿಕ್ಸರ್)
ರಿಷಬ್ ಪಂತ್ ೨೬ (೨೨ ಎಸೆತ, ೩ ಬೌಂಡರಿ)
ಅಬ್ದುಲ್ ಸಾಮದ ೩೭ (೨೦ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಪಂಜಾಬ್ ಕಿಂಗ್ಸ್ ೧೮ ಓವರುಗಳಲ್ಲಿ ೩ ವಿಕೆಟ್‌ಗೆ ೨೦೦
ಶ್ರೇಯಸ್ ಅಯ್ಯರ್ (ಅಜೇಯ) ೧೦೧ (೫೧ ಎಸೆತ, ೧೧ ಬೌಂಡರಿ, ೫ ಸಿಕ್ಸರ್)
ಪ್ರಭಸಿಮರನ್ ಸಿಂಗ್ ೬೯ (೩೯ ಎಸೆತ, ೭ ಬೌಂಡರಿ, ೨ ಸಿಕ್ಸರ್)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಧ್ಯಾಹ್ನದ ಪಂದ್ಯದಲ್ಲಿ ಎಂಐ ಗೆದ್ದರೇ, ಕೆಕೆಆರ್‌ಗೂ ಉಂಟು ಅವಕಾಶಇಂದು ಆರ್‌ಆರ್ ಗೆದ್ದರೇ ನೇರ ಪ್ಲೇ ಆಪ್ ಪ್ರವೇಶಬಿಜೆಪಿ ರಾಷ್ಟ್ರಾಧ್ಯಕ್ಷ ಆದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ನಿತಿನ್ ನಬಿನ್ : ಸರಣಿ ಹೈವೋಲ್ಟೇಜ್ ಸಭೆಪತಿ ಬೈದಿದಕ್ಕೆ ಮನನೊಂದು ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ಆತ್ಮಹತ್ಯೆಪಂಜಾಬ್ ಗೆದ್ದರೂ ಪ್ಲೇ ಆಪ್ ನಿರ್ಧಾರ ಇಂದು ಸಂಜೆಇಂದು ನಾಳೆ ರಾಜ್ಯದ 17 ಜಿಲ್ಲೆಗಳಲ್ಲಿ ಭಾರಿ ಮಳೆ : ಯೆಲ್ಲೋ ಅಲರ್ಟ್' ಘೋಷಣೆದೇಶದಲ್ಲೇ ಮೊದಲು ಕರ್ನಾಟಕದಲ್ಲಿ ಜಾನುವಾರುಗಳಿಗೆ ಆಧಾರ್ ಮಾದರಿಯ ಕಾರ್ಡ್ ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಪಂಜಾಬ್ ಕಿಂಗ್ಸ್ ತಂಡಕ್ಕೆ ೧೯೭ ರನ್‌ಗಳ ಗೆಲುವಿನ ಗುರಿಸಂಘಟನೆ ಒಂದು ಕುಟುಂಬವಿದ್ದಂತೆ: ಜಯ ಕರ್ನಾಟಕಾ ಜನಪರ ಸಂಘಟನೆ ಅಧ್ಯಕ್ಷ ಶಿವರೆಡ್ಡಿ ಹುಚರಡ್ಡಿ