Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೂರನೇ ಚುಟುಕು ಪಂದ್ಯದಲ್ಲಿ ಇಂಗ್ಲೆAಡ್‌ಗೆ ಗೆಲುವು

ಭಾರತ ಬ್ಯಾಟಿಂಗ್ ದಿಗ್ಗಜರ ನೀರಸ ಪ್ರದರ್ಶನ

Advertisement


ನ್ಯಾಟಿಂಗ್‌ಹ್ಯಾA: ಭಾರತ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿನ ಟ್ರೆಂಟ್‌ಬ್ರಿಜ್ ಮೈದಾನದಲ್ಲಿ ನಡೆದ ಮೂರನೇ ಟ್ವೆಂಟಿ-೨೦ ಪಂದ್ಯದಲ್ಲಿ ೧೨೫ ರನ್‌ಗಳಿಂದ ಸೋಲನುಭವಿಸುವ ಮೂಲಕ ತೀವ್ರ ನಿರಾಸೆ ಅನುಭವಿಸಿದೆ.
ಇಂಗ್ಲೆAಡ್‌ನ ಈ ಗೆಲುವಿನೊಂದಿಗೆ ಭಾರತ ಇನ್ನು ೫ ಪಂದ್ಯಗಳ ಈ ಚುಟುಕು ಸರಣಿಯಲ್ಲಿ ಸರಣಿ ಗೆಲ್ಲಲು ಸಾಧ್ಯವಿಲ್ಲ. ಕಡೆಯ ಎರಡೂ ಪಂದ್ಯಗಳನ್ನು ಗೆದ್ದರೇ ಸರಣಿಯನ್ನು ೨-೨ ರಿಂದ ಡ್ರಾ ಮಾಡಿಕೊಳ್ಳಬಹುದಷ್ಟೇ.
    ಸ್ಕೋರ್ ವಿವರ
ಇಂಗ್ಲೆAಡ್ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೨೦೧
ಫಿಲಿಪ್ ಸಾಲ್ಟ್ ೭೦ (೪೪ ಎಸೆತ, ೭ ಬೌಂಡರಿ, ೩ ಸಿಕ್ಸರ್)
ಜೋಶ್ ಬಟ್ಲರ್ ೩೬ ( ೨೧ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಶ್ಯಾಮ್ ಕರನ್ ೪೧ (೨೪ ಎಸೆತ, ೪ ಬೌಂಡರಿ)
ಪ್ರಿನ್ಸ್ ಯಾದವ್ ೩೦ ಕ್ಕೆ ೨, ಹರ್ಷಿತ್ ರಾಣಾ ೪೦ ಕ್ಕೆ ೨)
ಭಾರತ ೧೧.೪ ಓವರುಗಳಲ್ಲಿ ೭೬
ವೈಭವ ಸೂರ್ಯವಂಶಿ ೧೩ ( ೫ ಎಸೆತ, ೨ ಸಿಕ್ಸರ್)
ಇಶಾನ್ ಕಿಶನ್ ೧೩ (೯ ಎಸೆತ, ೧ ಬೌಂಡರಿ, ೧ ಸಿಕ್ಸರ್)
ಅಭಿಷೇಕ ಶರ್ಮಾ ೧೦ (೭ ಎಸೆತ, ೧ ಸಿಕ್ಸರ್)
ಜೋಶ್ ತುಂಗೆ ೨೮ ಕ್ಕೆ ೪, ಜೋಪ್ರಾ ಆರ್ಚರ್ ೨೯ ಕ್ಕೆ ೩)
ಆದೀಲ್ ರಷೀದ್ ೧೪ ಕ್ಕೆ ೨)
ಪಂದ್ಯ ಶ್ರೇಷ್ಠ: ಜೋಪ್ರಾ ಆರ್ಚರ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಬೋಲಿ ಘಾಟ್‌ನಲ್ಲಿ ಭೂಕುಸಿತ :ರಸ್ತೆಗೆ ಬಿದ್ದ  ದೊಡ್ಡ ಬಂಡೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ, ವೇದಗಂಗಾ ನದಿ : 30ಕ್ಕೂ ಹೆಚ್ಚು ಪರ್ಯಾಯ ಮಾರ್ಗದಲ್ಲಿ ಸಂಚಾರಮೂರನೇ ಚುಟುಕು ಪಂದ್ಯದಲ್ಲಿ ಇಂಗ್ಲೆAಡ್‌ಗೆ ಗೆಲುವುಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಭಾರಿ ಶಾಕ್ : ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ ಶಿವಲಿಂಗದ ಮುಂದೆ ಉರಿಯುತ್ತಿದ್ದ ಪವಿತ್ರ ದೀಪದಿಂದ ಸಿಗರೇಟ್ ಹಚ್ಚಿಕೊಂಡ ಕಿರಾತಕ ಧಾರವಾಡದಲ್ಲಿ ನೇರಗುತ್ತಿಗೆ ಆಧಾರದ ಮೇಲೆ ಖಾಲಿರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಕಾಂಗರೂ ವನಿತೆಯರಿಗೆ ವಿಶ್ವಕಪ್ ಕಿರೀಟವೀರಶೈವ ಲಿಂಗಾಯತ ಧರ್ಮವು ಮೂಲತಃ ಜಾತಿರಹಿತವಾದ ಧರ್ಮ : ಎಂ.ಬಿ ಪಾಟೀಲ 11 ವಯಸ್ಸಿನಲ್ಲೇ 25 ಕೋಟಿ ರೂ. ಮೌಲ್ಯದ ಸ್ಟಾರ್ಟ್‌ಅಪ್ ಆರಂಭಿಸಿದ ಬಾಲಕಡ್ರಾ ದತ್ತ ಸಾಗಿದ ವಿಂಡೀಸ್- ಲಂಕಾ ಪಂದ್ಯ