Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಚಿತ ಸಾಮೂಹಿಕ ವಿವಾಹ ಇದು ಒಂದು ಐತಿಹಾಸಿಕ ಕಾರ್ಯಕ್ರಮ ಡಿಕೆಶಿ

Advertisement

ಸಿಂಧನೂರು : ಬಸನಗೌಡ ಫೌಂಡೇಶನ್ ವತಿಯಿಂದ ಸಿಂಧನೂರು ತಾಲೂಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 151 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 5,0001 ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಸ್ತ್ರೀಶಕ್ತಿಗೆ ಗೌರವ ಸಲ್ಲಿಸಲಾಯಿತು ಜೊತೆಗೆ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಶಾಸಕರಾಗಿ ಒಂದು ವರ್ಷ ಪೂರೈಸಿದ ಅವಧಿಯಲ್ಲಿ ಅವರು ಮಾಡಿದ ಜನಪರ ಸಾಧನೆಗಳ ಕೈಪಿಡಿ ಅನಾವರಣ ಗೊಳಿಸಲಾಯಿತು   ನೆಚ್ಚಿನ ನಾಯಕ ಮಾನ್ಯ ಉಪ ಮುಖ್ಯಮಂತ್ರಿ , ಡಿ ಕೆ. ಶಿವಕುಮಾರ್ ಹಾಗೂ ಒಳಬಳ್ಳಾರಿ ಮತ್ತು ಯದ್ದಲದೊಡ್ಡಿಯ ಹರ ಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ನವ ಜೋಡಿಗೆ ಶುಭ ಹಾರೈಸಿದರು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಮಾತನಾಡಿ, ಬಸನಗೌಡ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇದು ಒಂದು ಐತಿಹಾಸಿಕ ಕಾರ್ಯಕ್ರಮ ಕರ್ನಾಟಕ ಸರ್ಕಾರದ ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಈ ಒಂದು ಕಾರ್ಯಕ್ರಮಕ್ಕೆ ಬಂದಿದ್ದು ಸಾಮಾನ್ಯವಾದ ಮಾತಲ್ಲಾ ಜನ ಸೇವೆಗಾಗಿ ಬಸನಗೌಡರ ಹೃದಯ ಮಿಡಿಯುತಲಿದೆ   ಮುಂದಿನ ದಿನಮಾನಗಳಲ್ಲಿ ಅವರು ದೊಡ್ಡ ನಾಯಕನಾಗಿ ಬೆಳೆಯುವ ದಿನ ಸಮೀಪದಲ್ಲಿದೆ ಅವರ ಜೊತೆಗೆ ನಾವೆಲ್ಲರೂ ಇದ್ದೇವೆ ಅವರು ಮಾಡುವ ಜನಪರ ಕೆಲಸ ಕಾರ್ಯಗಳಿಗೆ ನಾವು ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬಸನಗೌಡ ಬಾದರ್ಲಿ ಅವರ ಮೇಲೆ ಇರಲಿ ಎಂದರು.

 ಈ ಸಂದರ್ಭದಲ್ಲಿ : ವಿಧಾನ ಸಭಾಪತಿ ,ಯು ಟಿ. ಖಾದರ್. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ. ಸಚಿವರಾದ ಕೆ ಎಚ್. ಮುನಿಯಪ್ಪ. ಮಧು ಬಂಗಾರಪ್ಪ. ಈಶ್ವರ್ ಕಂಡ್ರೆ. ಆರ್ ಬಿ. ತಿಮ್ಮಾಪುರ. ಶಿವರಾಜ್ ತಂಗಡಗಿ. ಎನ್ ಎಸ್. ಬೋಸರಾಜ್. ಶಿವಾನಂದ ಪಾಟೀಲ್. ಶಾಸಕರಾದ ಬಸನಗೌಡ ತುರುವಿಹಾಳ. ಬಿ ಎಂ. ನಾಗರಾಜ್. ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ. ಡಿಎಸ್ ಹುಲಿಗೇರಿ. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಪುಟ್ಟಣ್ಣಯ್ಯ. ಮಹಮ್ಮದ್ ನೆಲಪಾಡ್. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ.ಖ್ಯಾತ ಚಲನಚಿತ್ರ ನಟರಾದ ಕಿಚ್ಚ ಸುದೀಪ್. ಸಾಧು ಕೋಕಿಲ್ ಸೇರಿದಂತೆ ಅನೇಕ ಗಣ್ಯರು ಮಾನ್ಯರು ಉಪಸ್ಥಿತರಿದ್ದರು.


ವರದಿ : ಬಸವರಾಜ ಬುಕ್ಕನಹಟ್ಟಿ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ಟಿವಿಕೆ ಪಕ್ಷ ಘೋಷಣೆ ಗಾರಲದಿನ್ನಿ ಗ್ರಾಮದಲ್ಲಿ   ಕೆರೆ ಬಸವೇಶ್ವರ ದೇವಸ್ಥಾನ ಧ್ವಜಸ್ತಂಭ ಸ್ಥಾಪನೆಉಚಿತ ಸಾಮೂಹಿಕ ವಿವಾಹ ಇದು ಒಂದು ಐತಿಹಾಸಿಕ ಕಾರ್ಯಕ್ರಮ ಡಿಕೆಶಿಒಳಚಂಡಿ ಕಾಮಗಾರಿಗೆ ಭೂಮಿ ಪೂಜೆ : ಶಾಸಕ ಹಂಪನಗೌಡ ಬಾದರ್ಲಿಆರ್ ಪಿ ಎಲ್ ಫೈನಲ್ ಪಂದ್ಯ KKR ಮಡಲಿಗೆ,  ಮತ್ತು ಅತೀ ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣ ಶಾಸಕ ಅಶೋಕ್ ಪಟ್ಟಣ  ಭರವಸೆ.ಸೋಶಿಯಲ್ ಮೀಡಿಯಾ ವ್ಯಸನ : ಮಗಳನ್ನು ಕಾಯಲು ನಾಲ್ವರು ಬೌನ್ಸರ್‌ಗಳ ನೇಮಕ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ : 170 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಬಾಗಲಕೋಟೆ ಉಪಚುನಾವಣೆ : 13 ಸಾವಿರ ಮತಗಳಿಂದ ಉಮೇಶ್ ಮೇಟಿ ಮುನ್ನಡೆ ತಮಿಳುನಾಡು ವಿಧಾನಸಭೆ ಚುನಾವಣೆ  : 74 ಕ್ಷೇತ್ರಗಳಲ್ಲಿ ವಿಜಯ್ ಪಾರ್ಟಿ ಮುನ್ನಡೆ ಇಂದು ಎಲ್‌ಎಸ್‌ಜಿ- ಎಂ.ಐ ಪಂದ್ಯ