Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಧ್ಯಾಹ್ನದ ಪಂದ್ಯದಲ್ಲಿ ಎಂಐ ಗೆದ್ದರೇ, ಕೆಕೆಆರ್‌ಗೂ ಉಂಟು ಅವಕಾಶ

ಕೆಕೆಆರ್-ಡಿಸಿ ನಡುವೆ ಕಡೆಯ ಲೀಗ್ ಪಂದ್ಯ ಇಂದು

Advertisement

ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ತಂಡಗಳು ಇಂದಿಲ್ಲಿನ ಈಡೆನ್ ಗಾರ್ಡೆನ್ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿಯ ಕಡೆಯ ಲೀಗ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿವೆ.
ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ಇದಕ್ಕೆ ಮುನ್ನ ಮುಂಬೈಯಲ್ಲಿ ನಡೆಯುವ ಪಂದ್ಯದಲ್ಲಿ ಒಂದು ವೇಳೆ ಮುಂಬೈ ಇಂಡಿಯನ್ಸ್ ಗೆದ್ದರೆ, ಈಡೆನ್ ಗಾರ್ಡೆನ್‌ನಲ್ಲಿ ನಡೆಯುವ ಈ ಲೀಗ್‌ನ ಕಡೆಯ ಪಂದ್ಯವೇ ಪ್ಲೇ ಆಪ್‌ನ ನಾಲ್ಕನೇ ತಂಡವನ್ನು ನಿರ್ಧರಿಸಲಿದೆ.
ಕೆಕೆಆರ್ ಈ ಪಂದ್ಯಕ್ಕೆ ಮುನ್ನ ೧೩ ಪಂದ್ಯಗಳಿAದ ೧೩ ಅಂಕಗಳಿಸಿದ್ದು, ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೇ, ಹಾಗೂ ಉತ್ತಮ ನೆಟ್ ರನ್‌ರೇಟ್‌ನಲ್ಲಿ ಗೆದ್ದರೆ ಕೆಕೆಆರ್ ಕೂಡ ನಾಲ್ಕನೇ ತಂಡವಾಗಿ ಪ್ಲೇ ಆಪ್ ಪ್ರವೇಶ ಪಡೆಯುವ ಅವಕಾಶ ಹೊಂದಿದೆ. ದೆಹಲಿ ಕ್ಯಾಪಿಟಲ್ಸ್ ಗೆದ್ದರೂ ಕೂಡ ಅದಕ್ಕೆ ಪ್ಲೇ ಆಪ್ ಪ್ರವೇಶ ಮಾಡುವ ಅವಕಾಶ ಇಲ್ಲ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಧ್ಯಾಹ್ನದ ಪಂದ್ಯದಲ್ಲಿ ಎಂಐ ಗೆದ್ದರೇ, ಕೆಕೆಆರ್‌ಗೂ ಉಂಟು ಅವಕಾಶಇಂದು ಆರ್‌ಆರ್ ಗೆದ್ದರೇ ನೇರ ಪ್ಲೇ ಆಪ್ ಪ್ರವೇಶಬಿಜೆಪಿ ರಾಷ್ಟ್ರಾಧ್ಯಕ್ಷ ಆದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ನಿತಿನ್ ನಬಿನ್ : ಸರಣಿ ಹೈವೋಲ್ಟೇಜ್ ಸಭೆಪತಿ ಬೈದಿದಕ್ಕೆ ಮನನೊಂದು ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ಆತ್ಮಹತ್ಯೆಪಂಜಾಬ್ ಗೆದ್ದರೂ ಪ್ಲೇ ಆಪ್ ನಿರ್ಧಾರ ಇಂದು ಸಂಜೆಇಂದು ನಾಳೆ ರಾಜ್ಯದ 17 ಜಿಲ್ಲೆಗಳಲ್ಲಿ ಭಾರಿ ಮಳೆ : ಯೆಲ್ಲೋ ಅಲರ್ಟ್' ಘೋಷಣೆದೇಶದಲ್ಲೇ ಮೊದಲು ಕರ್ನಾಟಕದಲ್ಲಿ ಜಾನುವಾರುಗಳಿಗೆ ಆಧಾರ್ ಮಾದರಿಯ ಕಾರ್ಡ್ ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಪಂಜಾಬ್ ಕಿಂಗ್ಸ್ ತಂಡಕ್ಕೆ ೧೯೭ ರನ್‌ಗಳ ಗೆಲುವಿನ ಗುರಿಸಂಘಟನೆ ಒಂದು ಕುಟುಂಬವಿದ್ದಂತೆ: ಜಯ ಕರ್ನಾಟಕಾ ಜನಪರ ಸಂಘಟನೆ ಅಧ್ಯಕ್ಷ ಶಿವರೆಡ್ಡಿ ಹುಚರಡ್ಡಿ