ಧರ್ಮಶಾಲಾ: ಭಾರತ ಹಾಗೂ ಅಪಘಾನಿಸ್ತಾನ ತಂಡಗಳ ನಡುವೆ ನಾಳೆ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಹೊನಲು ಬೆಳಕಿನ ಪಂದ್ಯ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗುತ್ತಿದೆ. ಏಕದಿನ ಪಂದ್ಯವಾಗಿರುವುದರಿAದ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಟ್ವೆಂಟಿ-೨೦ ನಾಯಕ ಶ್ರೇಯಸ್ ಅಯ್ಯರ ಕೂಡ ತಂಡಕ್ಕೆ ಮರಳಿದ್ದಾರೆ.


