Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್‌ಎಸ್‌ಜಿಗೆ ೯ ರನ್‌ಗಳ ಜಯ

ಹೋರಾಟದ ಬಳಿಕವೂ ಆರ್‌ಸಿಬಿಗೆ ಸೋಲು

Advertisement


ಲಕ್ನೋ: ಲಕ್ನೋ ಸೂಪರ್ ಗೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫೦ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೯ ರನ್‌ಗಳ ರೋಚಕ ಜಯ ಸಾಧಿಸಿತು.
ಕಳೆದ ರಾತ್ರಿ ಇಲ್ಲಿನ ಭಾರತ ರತ್ನ ಶ್ರೀ ಅಟಲ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡವು ಆರ್‌ಸಿಬಿಯನ್ನು ಡೆಕವರ್ತ್ ಲೂಯಿಸ್ ನಿಯಮದಂತೆ ೯ ರನ್‌ಗಳಿಂದ ಸೋಲಿಸಿತು.
ಆರ್‌ಸಿಬಿಗೆ ಇದು ೪ ನೇ ಸೋಲಾಗಿದ್ದು, ಎಲ್‌ಎಸ್‌ಜಿಗೆ ಇದು  ಮೂರನೇ ಗೆಲುವು. ೬ ಪಾಯಿಂಟ್ ಸಂಗ್ರಹಿಸಿರುವ ಎಲ್‌ಎಸ್‌ಜಿ ಗೂ ಪಾಯಿಂಟ್ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ. ಆರ್‌ಸಿಬಿ ೧೨ ಅಂಕಗಳೊAದಿಗೆ ೩ ನೇ ಸ್ಥಾನದಲ್ಲಿದೆ. ಪಂದ್ಯದ ವೇಳೆ ಸುರಿದ ಸ್ವಲ್ವ ಮಳೆಯ ಕಾರಣ ಪಂದ್ಯವನ್ನು ೧೯ ಓವರ್‌ಗೆ ಕಡಿತಗೊಳಿಸಲಾಯಿತು. 
ಸ್ಕೋರ್ ವಿವರ
ಎಲ್‌ಎಸ್‌ಜಿ ೧೯ ಓವರುಗಳಲ್ಲಿ ೩ ವಿಕೆಟ್‌ಗೆ ೨೦೯
ಮಿಚೆಲ್ ಮಾರ್ಷ್ ೧೧೧ (೫೬ ಎಸೆತ, ೯ ಬೌಂಡರಿ, ೯ ಸಿಕ್ಸರ್)
ನಿಕೋಲಸ್ ಪೋರನ್ ೩೮ ( ೨೩ ಎಸೆತ, ೪ ಬೌಂಡರಿ, ೧ ಸಿಕ್ಸರ್)
ರಿಷಬ್ ಪಂತ್ ೩೨ (೧೦ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಆರ್‌ಸಿಬಿ ೧೯ ಓವರುಗಳಲ್ಲಿ ೬ ವಿಕೆಟ್‌ಗೆ ೨೦೩
ರಜತ್ ಪಟಿದಾರ ೬೧ (೩೧ ಎಸೆತ, ೩ ಬೌಂಡರಿ, ೬ ಸಿಕ್ಸರ್)
ಟಿಮ್ ಡೆವಿಡ್ ೪೦ (೧೭ ಎಸೆತ, ೪ ಬೌಂಡರಿ, ೩ ಸಿಕ್ಸರ್)
ದೇವದತ್ತ ಪಡಿಕಲ್ ೩೪ (೨೫ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಕೃನಾಲ ಪಾಂಡ್ಯಾ ೨೮ (೧೬ ಎಸೆತ, ೨ ಬೌಂಡರಿ, ೨ ಸಿಕ್ಸರ್)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ, ಜಸ್ಪಿçತ ಬೂಮ್ರಾಎಂಇಎಸ್ ಉದ್ಧಟತನ : ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡ ಕಡ್ಡಾಯಕ್ಕೆ ವಿರೋಧ 9 ತಿಂಗಳ ಹೆಣ್ಣು ಶಿಶುವಿನ ಮೇಲೆ 12 ವರ್ಷದ ಬಾಲಕನ ಮೇಲೆ ಅತ್ಯಾಚಾರಮೊಸರು ಪ್ಯಾಕೆಟ್ ನಲ್ಲಿ ಸತ್ತ ಇಲಿ ಮರಿ ಪತ್ತೆ ಪಾಗಲ್ ಪ್ರೇಮಿ ಕಿರುಕುಳ:ಮದುವೆಗೆ ಒಂದು ದಿನ ಇರುವಾಗಲೇ ತಂದೆ, ತಾಯಿ ಹಾಗೂ ಮಗಳು ಆತ್ಮಹತ್ಯೆಸರ್ಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆ ಆಲಿಸಿಲು 24×7 ಸಹಾಯವಾಣಿ : ಯು. ಟಿ ಖಾದರ್ ಆರೆಸೆಸ್ ಗೆ ಪ್ರಿಯಾಂಕ್ ಖರ್ಗೆ ಅಪ್ಪನ ಮನೆಯಿಂದ ದುಡ್ಡು ಕೊಡ್ತಿಲ್ಲ : ಈಶ್ವರಪ್ಪ ವಾಗ್ದಾಳಿ ಯೋಗ ಭಾರತವು ಮಾನವಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆ: ಮನೋಹರ ಬಿರಾದಾರರಾಜ್ಯಸಭೆಗೆ ನೂತನ ಸದಸ್ಯರಾದ ಪ್ರೋ.ಮಾ.ನಾಗರಾಜ ಅವರಿಗೆ ರಾಜ್ಯಮಟ್ಟದ ಅಭಿನಂದನಾ ಸಮಾರಂಭಹುಕ್ಕೇರಿ ತಾಲೂಕ ಘಟಕದ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ಇವರಿಂದ ತಹಶೀಲ್ದಾರ್ ಅವರಿಗೆ ಮನವಿ