Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಸಿಗ್ನಲ್ ಗಳು ಇಲ್ಲದೆ ಟ್ರಾಫಿಕ್ ಜಾಮ್ ಆಗುತ್ತಿರುವ  ಮುಖ್ಯ ರಸ್ತೆಗಳು

Advertisement

ಹುಬ್ಬಳ್ಳಿ :ವಾಣಿಜ್ಯ ನಗರಿ ಎಂದೇ ಖ್ಯಾತವಾಗಿರುವ ಹುಬ್ಬಳ್ಳಿಯ ಅವಸ್ಥೆ ನೋಡಿ ವಿಮಾನ ನಿಲ್ದಾಣದಿಂದ ನಗರದ ಹೊಸ ಬಸ ನಿಲ್ದಾಣ  ಕಡೆ ಹೋಗುವ ಮದ್ಯ ಅಕ್ಷಯ ಪಾರ್ಕ್ ನಲ್ಲಿ ಸಿಗ್ನಲ್ ಗಳು ಇದ್ದರೂ ಕೆಲಸ ಮಾಡುತ್ತಿಲ್ಲ ಇಲ್ಲಿ ನಾಲ್ಕು ದಿಕ್ಕಿನಿಂದ ಬರುವ ವಾಹನಗಳಿಂದ ಟ್ರಾಫಿಕ್ ಜಾಮ್ ಮಾಡುವುದಲ್ಲದೆ ಸಾರ್ವಜನಿಕರು ರಸ್ತೆ ದಾಟಲು ಪರದಾಡುತ್ತಿರುವ ದೃಶ್ಯ ದಿನನಿತ್ಯ ಸಾಮಾನ್ಯವಾಗಿದೆ. ಹಾಗೂ  ಇಲ್ಲಿನ ಮತ್ತೊಂದು ಅವಸ್ಥೆ ಇನ್ರಾಬೀಟ್ ಶಾಪಿಂಗ್ ಮಾಲ್ ನಿಂದ ,ವಿ ಟು ಶಾಪಿಂಗ್ ಮಾಲ್ ಕಡೆ ಹೋಗುವ ರಸ್ತೆ ಬದಿಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ದರು ಅಡ್ಡಾಡಿದ್ದಿ ವಾಹನ ಪಾರ್ಕ್ ಮಾಡುವ ದೃಶ್ಯ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಪೊಲೀಸರು ದಿನನಿತ್ಯ ಇವರುಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಿಂದ ಆಗ್ರಹವಾಗಿದೆ.

news_1779685367_0_129.webp

 

 

ಇದೇ ರೀತಿ ಶಿವಸಾಗರ ಹೋಟೆಲ್ ಸರ್ಕಲ್, ಹರ್ಷ ಫಾಸ್ಟ್ ಫುಡ್ ಸರ್ಕಲ್, ಎಂ. ಒನ್, ಡಿಪೋ ಸರ್ಕಲ್, ಭಾರತ್ ಮಿಲ್ ಸರ್ಕಲ್, ವಿವೇಕಾನಂದ ಹಾಸ್ಪಿಟಲ್ ಹತ್ತಿರ ಸರ್ಕಲ್ , ಕೇಶ್ವಪುರ ಸರ್ಕಲ್, ವಾಣಿವಿಲಾಸ್ ಸರ್ಕಲ್ ಮೇಲಿನ ಎಂಟು ಸರ್ಕಲ್ ಗಳು ಹುಬ್ಬಳ್ಳಿಯಲ್ಲಿರುವ ಮುಖ್ಯ ರಸ್ತೆಗಳು ಆದರೂ ಇಲ್ಲಿನ ಕೆಲವು ಸರ್ಕಲ್ಗಳಲ್ಲಿ ಸಿಗ್ನಲ್ ಗಳು ಇದ್ದರೂ ಕೆಲಸ ನಿರ್ವಹಿಸುತ್ತಿಲ್ಲ ಒಂದಿಷ್ಟು ಕಡೆ ಸಿಗ್ನಲ್ ಗಳೇ ಇಲ್ಲ ಸಂಬಂಧ ಪಟ್ಟ ಇಲಾಖೆಗಳಾಗಲಿ ಅಥವಾ ಅಧಿಕಾರಿಗಳಾಗಲಿ ಜಾಣ ಕುರುಡರು ಅಥವಾ ಜಾಣ ಮೌನರೋ ಅಥವಾ ಇವರ ಗಮನಕ್ಕೆ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಮೇಲಿನ ಕೆಲವು ಸರ್ಕಲ್ ಗಳಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ ಇಲ್ಲಿಯಾದರೂ ಸಿಗ್ನಲ್ ಗಳು ಅಳವಡಿಸಬೇಕೆಂದು ಸಾರ್ವಜನಿಕರಿಂದ ಒತ್ತಾಯವಾಗಿದೆ.

ವರದಿ: ಗುರುರಾಜ ಹಂಚಾಟೆ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟ್ಯೂಷನ್ ಗೆ ಹೋಗಿದ್ದ ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ ಸಚಿವ ಡಾ. ಶರಣಾಪ್ರಕಾಶ್ ಪಾಟೀಲ್ ತವರೂರಲ್ಲೇ ಕಳಪೆ ಮಟ್ಟದ ಡಾಂಬರೀಕರಣ ರಸ್ತೆ ನಿರ್ಮಾಣಕೃಷ್ಣಾ ಮೇಲ್ದಂಡೆ ಯೋಜನೆಯ (UKP) ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪರಿಶೀಲನ ಸಭೆ  ಅಪ್ಪಯ್ಯ ಸ್ವಾಮಿಗಳ ಶತಮಾನೋತ್ಸಕ್ಕೆ ಹಿರಿದು ಬರುತ್ತಿದೆ ದೇಣಿಗೆ  ಸಿಗ್ನಲ್ ಗಳು ಇಲ್ಲದೆ ಟ್ರಾಫಿಕ್ ಜಾಮ್ ಆಗುತ್ತಿರುವ  ಮುಖ್ಯ ರಸ್ತೆಗಳುದೆಹಲಿ ಕ್ಯಾಪಿಟಲ್ಸ್ಗೆ ೪೦ ರನ್‌ಗಳ ಸುಲಭ ಜಯಕೇಂದ್ರ ಸರ್ಕಾರ ಸರಣಿ ಶಾಕ್ : ಪೆಟ್ರೋಲ್ 2.61 ರೂ. ಹಾಗೂ ಡೀಸೆಲ್ 2.71 ರೂ. ಹೆಚ್ಚಳಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್​​​​ಗೆ ಹೈಕಮಾಂಡ್​ನಿಂದ ಬುಲಾವ್ 22 ವರ್ಷಕ್ಕೆ ಐದು ಮಕ್ಕಳ ತಾಯಿ : ಗಂಡನ ಆಸೆಗೆ ಭಾರಿ ಆಕ್ರೋಶ ಭಾರತದಲ್ಲಿ ವಿಶ್ವಕಪ್ ಫುಟ್‌ಬಾಲ್ ನೇರ ಪ್ರಸಾರ