Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

100ಕ್ಕೂ ಹೆಚ್ಚು ಜನ ಆತ್ಮಹತ್ಯೆಗೆ ಕಾರಣವಾಗಿದ್ದ ಹಾಡಿನ ನಿಷೇಧ ತೆರವು 

Advertisement
ಸಾಮಾನ್ಯವಾಗಿ ಚಿತ್ರಗಳು ಅವುಗಳ ಹಾಡು ಹಾಗೂ ಸಂಗೀತದ ಮೂಲಕವೇ ಹಿಟ್ ಆಗುತ್ತೆ.. ಜನ ಖುಷಿ ಅಥವಾ ಬೇಸರದಲ್ಲಿದ್ದರು ಕೂಡ ಹಾಡನ್ನು ಕೇಳಿದರೆ ಸಾಕು ಮನಸ್ಸಿಗೆ ಕೊಂಚ ರಿಲೀಫ್ ಆಗುತ್ತೆ.. ಆದರೆ ಇವೊಂದು ಹಾಡನ್ನು ಕೇಳಿ ಸುಮಾರು 100ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ನಡೆದಿದೆ.

ಒಂದು ಹಾಡು ಮನುಷ್ಯನ ನೋವನ್ನೆ ಮರೆಸುವ ಶಕ್ತಿಯಿರುತ್ತದೆ. ಆದರೆ ಅಂತಹದ್ದೇ ಹಾಡು ಜನರ ಪ್ರಾಣ ತೆಗೆಯುತ್ತದೆ ಎಂದರೆ ಯಾರಾದರೂ ನಂಬುತ್ತಾರಾ.? ಸಾಧ್ಯವೇ ಇಲ್ಲ.. ಆದರೆ ಇದು ನಿಜಕ್ಕೂ ಸತ್ಯ ಕೇವಲ ಒಂದು ಹಾಡನ್ನು ಕೇಳಿ ಒಂದಲ್ಲ ಎರಡಲ್ಲ ಬರೋಬ್ಬರಿ 100ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿ ಪಡೆದಿದೆ.

ವರದಿಯ ಪ್ರಕಾರ, 1933 ರಲ್ಲಿ ರಚಿಸಲಾದ ಹಾಗೂ 1935 ರಲ್ಲಿ ಬಿಡುಗಡೆಯಾದ ಗ್ಲೂಮಿ ಸಂಡೇ ಎಂಬ ಹಾಡು ವಿಶ್ವದ ಅತ್ಯಂತ ದುರದೃಷ್ಟಕರ ಹಾಡು ಎಂಬ ಹೆಸರಿಗೆ ಪಾತ್ರವಾಗಿದೆ. ಈ ಹಾಡು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಇದನ್ನು ಕೇಳಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ..

ಇದಾದ ಬಳಿಕ ಈ ಹಾಡಿನ ಸಂಯೋಜಕ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1968 ರಲ್ಲಿ, ಈ ಹಾಡಿನ ಬರಹಗಾರ ರೆಜ್ಸೊ ಕೂಡ ಆತ್ಮಹತ್ಯೆ ಮಾಡಿಕೊಂಡರು. ಹಾಡು ಕೇಳಿದ ನಂತರ ಇಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಮತ್ತು ಒಬ್ಬ ಮಹಿಳೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.

ಈ ಎಲ್ಲಾ ಸಾವಿಗೆ ಈ ಹಾಡೇ ಕಾರಣ ಎಂದು ಗೊತ್ತಾದ ಬಳಿಕ ಈ ಹಾಡನ್ನು ನಿಷೇಧಿಸಲಾಯಿತು. ಈ ಹಾಡು ಮಾನವೀಯತೆ, ಜೀವನದ ಜಂಜಾಟ, ದೈನಂದಿನ ದುಃಖಗಳು ಮತ್ತು ಅದರಲ್ಲಿ ಒಳಗೊಂಡಿತ್ತು ಎನ್ನಲಾಗಿದೆ. ಇದೀಗ 62 ವರ್ಷಗಳ ಬಳಿಕ ಈ ಹಾಡಿನ ಮೇಲಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ