Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎರಡನೇ ಬಾರಿ ಐಪಿಎಲ್ ಕಪ್ ಗೆದ್ದ ಆರ್‌ಸಿಬಿ

ಬಂಡೆಯAತೆ ನಿಂತು ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ

Advertisement


ಅಹ್ಮದಾಬಾದ್: ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ೫ ವಿಕೆಟ್‌ಗಳ ಜಯ ಸಾಧಿಸಿ ಎರಡನೇ ಐಪಿಎಲ್ ಟ್ರೋಫಿ (ಕಪ್) ಎತ್ತಿ ಹಿಡಿಯಿತು.
    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ೧೫೬ ರನ್‌ಗಳ ಸುಲಭದ ಗೆಲುವಿನ ಗುರಿ ಹೊಂದಿದ್ದ ಆರ್‌ಸಿಬಿ ಕೆಲವು ವಿಕೆಟ್ ಕಳೆದುಕೊಂಡರೂ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಜವಾಬ್ದಾರಿ ಅರ್ಧ ಶತಕ (೭೫) ನೆರವಿನಿಂದ ತಂಡ ಸುರಕ್ಷಿತವಾಗಿ ಗೆಲುವಿನ ದಡ ತಲುಪಿತು.
        ಸ್ಕೋರ್ ವಿವರ
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೫೫
ವಾಷಿಂಗ್ಟನ್ ಸುಂದರ್ ೫೦ (೩೭ ಎಸೆತ, ೫ ಬೌಂಡರಿ)
ನಿಶಾAತ ಸಿಂಧು ೨೦ (೧೮ ಎಸೆತ, ೩ ಬೌಂಡರಿ)
ರಶಿಕ್ ಸಲಮ್ ದಾರ ೨೭ ಕ್ಕೆ ೩, ಭುವನೇಶ್ವರ ಕುಮಾರ್ ೨೯ ಕ್ಕೆ ೨, ಜೋಷ್ ಹೆಜಲ್‌ವುಡ್ ೩೭ ಕ್ಕೆ ೨)
ರಾಯಲ್ ಚಾಲೆಂಜರ್ಸ್ ಬೆಂಗಳೂರು ೧೮ ಓವರುಗಳಲ್ಲಿ ೫  ವಿಕೆಟ್‌ಗೆ ೧೬೧
ವಿರಾಟ್ ಕೊಹ್ಲಿ (ಅಜೇಯ) ೭೫ (೪೨ ಎಸೆತ, ೯ ಬೌಂಡರಿ, ೩ ಸಿಕ್ಸರ್) 
ವೆಂಕಟೇಶ್ ಅಯ್ಯರ ೩೨ (೧೬ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಟಿಮ್ ಡೆವಿಡ್ ೨೪ (೧೭ ಎಸೆತ, ೩ ಬೌಂಡರಿ, ೧ ಸಿಕ್ಸರ್)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎರಡನೇ ಬಾರಿ ಐಪಿಎಲ್ ಕಪ್ ಗೆದ್ದ ಆರ್‌ಸಿಬಿಐಪಿಎಲ್ ಕಪ್ ಗೆಲ್ಲಲು ಆರ್‌ಸಿಬಿಗೆ ಬೇಕು ೧೫೬ ರನ್ನೋ ಮೊಬೈಲ್… ನೋ ಸೋಸಿಯಲ್ ಮೀಡಿಯಾಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ : ಮೂವರು ಅರೆಸ್ಟ್ ಫೇಸ್ ಬುಕ್ ಖಾತೆಯಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ : ದೂರು ದಾಖಲು ಸಂಗೊಳ್ಳಿ ರಾಯಣ್ಣನ ರೀತಿಯೇ ಸಿದ್ದರಾಮಯ್ಯರಿಗೂ ಅವರ ಜತೆಯಿದ್ದವರೇ ಚೂರಿ ಹಾಕಿದ್ರು : ಯತ್ನಾಳ್ಡಿ.ಕೆ.ಶಿವಕುಮಾರ್ ಸಿಎಂಯಾಗಿದ್ದಕ್ಕೆ  ಬಿ.ವಿ.ವಿಜಯೇಂದ್ರಗೆ ಫುಲ್ ಖುಷಿಯಾಗಿದೆ : ಶಾಸಕ ಯತ್ನಾಳ್ ಒಂದು ತಿಂಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ : ಮಲ್ಲಿಕಾರ್ಜುನ ಖರ್ಗೆಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಅಥವಾ ಗೋ ಹತ್ಯೆ ಪ್ರಸ್ತಾವನೆ ಮುಂದಿಲ್ಲ : ಕೇಂದ್ರ ಸ್ಪಷ್ಟನೆ ಕಳ್ಳನನ್ನು ನೋಡಿದ ಮಹಿಳೆ ಮೇಲೆ ಫೈರಿಂಗ್ ಮಾಡಿದ ಕಿರಾತಕ : ಗ್ರಾಮಸ್ಥರಿಂದ ಥಳಿತ