Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಯಿರಾಜ್ ಬಹುತಲೇ ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಕೋಚ್

ಭಾರತ ಪರ ೨ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಆಲ್‌ರೌಂಡರ್‌ಗೆ ಮನೆ ಹಾಕಿದ ಬಿಸಿಸಿಐ

Advertisement


ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್, ಆಲ್‌ರೌಂಡರ್ ಸಾಯಿರಾಜ ಬಹುತಲೇ ಅವರನ್ನು ಭಾರತ (ಸೀನಿಯರ್) ಕ್ರಿಕೆಟ್ ತಂಡದ ಸ್ಪಿನ್ನ ಬೌಲಿಂಗ್ ಕೋಚ್ ಎಂದು ನೇಮಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ಸಾಯಿರಾಜ್ ಬಹುತಲೇ ರಣಜಿ ಟ್ರೋಫಿ ಮಟ್ಟದಲ್ಲಿ ಹಾಗೂ ಪ್ರಾಂಚೇಸಿ ಮಟ್ಟದಲ್ಲಿ ದೇಶಾದ್ಯಂತ ಸ್ಪಿನ್ನ ಬೌಲಿಂಗ್ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿರುವುದನ್ನು ಗಮನಿಸಿ ಈ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂಬೈ ರಣಜಿ ತಂಡದ ಪರವಾಗಿ ಲೆಗ್ ಸ್ಪಿನ್ನರ್, ಆಲರೌಂಡರ್ ಆಗಿ ಸುಮಾರು ಎರಡು ದಶಕಗಳ ಕಾಲ ಆಡಿದ್ದ ಬಹುತಲೇ ೧೮೮ ಪಂದ್ಯಗಳಲ್ಲಿ ೬೩೦ ವಿಕೆಟ್ ಪಡೆದಿದ್ದರು. ಬ್ಯಾಟಿಂಗ್‌ನಲ್ಲಿಯೂ ತಮ್ಮ ಚಾಕಚಕ್ಯತೆ ತೋರಿದ್ದ ಬಲಗೈ ಲೆಗ್‌ಸ್ಪಿನ್ನರ್ ಆಲ್‌ರೌಂಡರ್ ೬೧೭೬ ರನ್ ಗಳಿಸಿದ್ದರು.
    ಸಾಯಿರಾಜ್ ಬಹುತಲೇ ಭಾರತದ ಪರವಾಗಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಹಾಗೂ ಎಂಟು ಏಕದಿನ ಪಂದ್ಯಗಳಲ್ಲಿ ಆಡಿದ್ದರು.  

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕ್ ತಂಡಕ್ಕೆ ೨೩೨ ರನ್‌ಗಳ ಗೆಲುವಿನ ಗುರಿಜೂನ್ ೬ ರಂದು ಅಪಘಾನಿಸ್ತಾನ್ ವಿರುದ್ಧ ಏಕೈಕ ಟೆಸ್ಟ್ಸಾಯಿರಾಜ್ ಬಹುತಲೇ ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಕೋಚ್ನಾಳೆ ಸಂಜೆ ಡಿ. ಕೆ ಶಿವಕುಮಾರ್ ಪ್ರಮಾಣವಚನ : ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆಬೆಳಗಾವಿ ‘ಬಿಸಿ ತುಪ್ಪ’: ಡಿಕೆಶಿ ಸಂಪುಟ ಸರ್ಕಸ್‌ಗೆ ಗಡಿ ಜಿಲ್ಲೆಯದ್ದೇ ಟೆನ್ಷನ್!ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ : ಮತ್ತಷ್ಟು ಸರಳೀಕರಣಗೊಳಿಸಿದ ರಾಜ್ಯ ಸರ್ಕಾರನಿವೃತ್ತ ಪಿಡಿಓ ಗೌಸ್ ಪೀರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆನಾಳೆ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪದಗ್ರಹಣ : ಮೂರು ರೀತಿಯ ಪಾಸ್ ವಿತರಣೆ ಕುರಿ ಕಾಯುವ ಕೆಲಸಕ್ಕೆ 700ಕ್ಕೆ ಅರ್ಜಿ ಸಲ್ಲಿಸಿದ್ದ ಪದವಿದರು ಈಶ್ವರ್ ಖಂಡ್ರೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಹಿಳೆಯರ ವಿಶೇಷ ಪೂಜೆ, ಮನವಿ