LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ತುಂಗಭದ್ರಾ ಬಲದಂಡೆ  ಉಪ ಕಾಲುವೆ ಕುಸಿತ ದುರಸ್ತಿಗೆ ಒತ್ತಾಯ

Advertisement

ಸಿಂಧನೂರು :46 ನೇ ಉಪ ಕಾಲುವೆ ಕುಸಿತ ಸ್ಥಳಕ್ಕೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಪ್ರತ್ತೇಕವಾಗಿ ಭೇಟಿ ಪರಿಶೀಲನೆ  ಕಾರಟಗಿ ತಾಲೂಕಿನ  ಮೈಲಾಪುರ ಹಾಗೂ ಸಿಂಧನೂರು ತಾಲೂಕು ದುರ್ಗಾ ಕ್ಯಾಂಪು ನಡುವಿನ 46ನೆಯ ಮೈಲ್ ತುಂಗಭದ್ರಾ ಬಲದಂಡೆ ಕಾಲುವೆ  ಕಾಂಕ್ರೀಟ್ ಕುಸಿತದಿಂದ  ರೈತರ ಸಂಕಷ್ಟದ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು  ಮಾಧ್ಯಮಗಳೊಂದಿಗೆ ಮಾತುಕತೆ ನಡಸಿದರು. 
news_1785908745_0_439.webp

 


ತುಂಗಭದ್ರಾ ಬಲದಂಡೆ ಕಾಲುವೆಯ 46ನೇ ಮೈಲಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ತಡೆಗೋಡೆ  ಕುಸಿದು ಬಿದ್ದು ಸುಮಾರು 9 ತಿಂಗಳ  ಗತಿಸಿದರೂ, ಸ್ಥಳೀಯ ಶಾಸಕರು,ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಬಿಜೆಪಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಆರ್‌ಡಿಸಿಸಿ  ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಸ್ಥಳ ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡುರು. ನೀರಿಲ್ಲದೆ ​ರೈತರ ಆತಂಕ ಪಟ್ಟಿದ್ದಾರೆ ಈಗಾಗಲೇ ಮಳೆ ಅಭಾವದಿಂದ ರೈತರು ಒಂದು ಬೆಳೆಯನ್ನು ಕಳೆದುಕೊಂಡಿದ್ದಾರೆ. ಪ್ರಸ್ತುತ ಜಲಾಶಯಕ್ಕೆ ನೀರು ಹರಿದುಬರುತ್ತಿದ್ದು, ಎರಡನೇ ಬೆಳೆಗೆ ನೀರು ಬಿಡುವ ಸಮಯ ಉಪ ಕಾಲುವೆ ಕುಸಿದು ಬಿದ್ದ ಪರಿಣಾಮ ಸಮಯಕ್ಕೆ ದುರಸ್ತಿ ಮಾಡದಿದ್ದರೆ ರೈತರು ಎರಡನೇ ಬೆಳೆಯನ್ನು ಕೂಡ  ಕಳೆದುಕೊಳ್ಳಬೇಕಾಗುತ್ತದೆ.

ಸ್ಥಳೀಯ ಶಾಸಕರು, ಸಚಿವರು ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತುರ್ತು ಕಾಲುವೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ತಕ್ಷಣವೇ ರೈತರ ಜಮೀನುಗಳಿಗೆ ನೀರು ತಲುಪಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಸಚಿವ ಮಾಜಿ ಸಂಸದರು  ಆಗ್ರಹಿಸಿದ್ದಾರೆ 
 ಈ ಸಂದರ್ಭದಲ್ಲಿ: ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್  ಕಾರ್ಯಕರ್ತರು, ಮುಖಂಡರು ಮತ್ತು ರೈತರು ಉಪಸ್ಥಿತರಿದ್ದರು

ವರದಿ:ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಡೋ ಟಿಬೆಟನ್‌ ಬಾರ್ಡರ್‌ ಫೋರ್ಸ್‌ ನಲ್ಲಿ 282 ಹುದ್ದೆಗಳಿಗೆ ಅರ್ಜಿ ಆಹ್ವಾನಕೆಎಎಸ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ಆರೋಪ : 25 ಅಂಕಗಳಿಗೆ 1.5 ಕೋಟಿ ರೂ. ಹಣಕ್ಕೆ ಬೇಡಿಕೆಕೆಎಎಸ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ಆರೋಪ : 25 ಅಂಕಗಳಿಗೆ 1.5 ಕೋಟಿ ರೂ. ಹಣಕ್ಕೆ ಬೇಡಿಕೆಚನ್ನಮ್ಮನವರ ನಿಧನದ ಹಿನ್ನೆಲೆ ಹುಟ್ಟುಹಬ್ಬ ಆಚರಣೆಯಿಲ್ಲ : ದೊಡ್ಡಾಘಟ್ಟ ಚಂದ್ರೇಶ್ ನಿರ್ಧಾರಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗೆ ದಂಡ ಅಥವಾ ಒಂದು ವರ್ಷ ಕಾರಾಗೃಹ ಶಿಕ್ಷೆ : ತೀರ್ಪ ಪ್ರಕಟಿಸಿದ ನ್ಯಾಯಾಲಯದ.ಆಫ್ರಿಕಾ, ಜಿಂಬಾಬ್ವೆ, ನಮಿಬಿಯಾ ಆತೀಥ್ಯದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಮುಂದಿನ ವರ್ಷ ಭಾರತದಲ್ಲಿ ಬಾರ್ಡರ್-ಗವಾಸ್ಕರ ಟ್ರೋಫಿವಿವಿಧ ಮಹನಿಯರ ವೃತ್ತ ಹಾಗೂ ಪುತ್ಥಳಿ ಸ್ಥಾಪನೆಗಾಗಿ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಟೆಸ್ಟ್ ಕ್ರಿಕೆಟ್: ಗೆಲುವಿನ ಬಾಗಿಲಲ್ಲಿ ಪಾಕಿಸ್ತಾನ್ ತಂಡಪೋಕ್‌ಲ್ಯಾಂಡ್ ದಕ್ಕೆ ಮತ್ತು ಸತತ ಮೂರು ದಿನಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿ ಇದ್ದು ಕುಸಿದಿದೆ.