Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಗಲಕೋಟೆ ಜಿಲ್ಲೆಯ ಬಕ್ರೀದ್ ಹಿನ್ನೆಲೆ ಗೋಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ 

Advertisement

 ಕಲಾದಗಿ : ಬಾಗಲಕೋಟೆ ಜಿಲ್ಲೆಯ ವಿವಿಧಡೆ ಭಾಗದಲ್ಲಿ ಅಕ್ರಮ ಗೋಹತ್ಯ ನಡೆಯುತ್ತಿರುವ ಬಗ್ಗೆ ಹಿಂದೂ  ಜಾಗರಣಾ ವೇದಿಕೆ ಜಿಲ್ಲಾ ಘಟಕದ ಮುಖಂಡ ಕುಮಾರಸ್ವಾಮಿ ಹಿರೇಮಠ ಅವರು ಕಳವಳ ವ್ಯಕ್ತಪಡಿಸಿದರು. ಬಾಗಲಕೋಟೆ ಜಿಲ್ಲೆಯ ಅಕ್ರಮ ಗೋ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಆಗಬೇಕಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಜಾಗೃತಿ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಾಳೆ ಮಂಗಳವಾರ ನಡೆಯಲಿರುವ ಕೆರೂರ ಧನಗಳ ಸಂತೆ ನಡೆಯಲಿದೆ ಇಡೀ ಜಿಲ್ಲೆಯಲ್ಲಿ ನಡೆಯಲಿರುವ ದೊಡ್ಡ ಗೋವುಳ ಸಂತೆ ಕೆರೂರ ಹಾಗೂ ಅಮಿನಗಡ ಇಲ್ಲಿ ಸಂಬಂಧಪಟ್ಟ ಇಲಾಖೆಗಳು ಜಾಗೃತಿ ಮೂಡಿಸಬೇಕು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬೇರೆ ಬೇರೆ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಆದರೆ 2023ರ ಗೋ ಹತ್ಯೆ ಕಾಯ್ದೆ ಯಾಕೆ ಜಾಗೃತಿ ಮಾಡುತ್ತಿಲ್ಲ ಎಂಬುದು ಸಂಸ್ಯಾತ್ಮಕವಾಗಿದೆ. ನೀವು ಯಾರ ಪರವಾಗಿ ಕೆಲಸ ಮಾಡುತ್ತಿರೋ ಎಂಬುದು ಮುಖ್ಯವಲ್ಲ ಆದರೆ ಕಾಯ್ದೆಯ ಪ್ರಕಾರ ಜಾಗೃತಿ ಮಾಡಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಾಗಲಕೋಟೆ ಜಿಲ್ಲೆಯ ಧನಗಳ ಸಂತೆಯಲ್ಲಿ ನಿಗ ವಹಿಸಬೇಕು ಹಾಗೂ ಗೋಹತ್ಯೆಯ ತಡೆ ಕಾಯ್ದೆ 2023ರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದರು.   

ಇನೊವ್ರ ಮುಖಂಡ  ವೆಂಕಣ್ಣ ಮಾತನಾಡಿ.

 ಬಾಗಲಕೋಟೆ ಜಿಲ್ಲೆಯ ಅಕ್ರಮ ಗೋಹತ್ಯೆ ಮತ್ತು ಅನಧಿಕೃತ ಕಸಾಯಿಖಾಣೆಗಳ ವಿರುದ್ಧ ಪೊಲೀಸ ಇಲಾಖೆಗೆ ಸಾಕ್ಷಿ ಸಮೇತ ಹಲವು  ಬಾರಿ ಮಾಹಿತಿ ನೀಡಲಾಗಿದೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.   ಆದರೆ ಈಗ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತ ಕಸಾಯಿ ಖಾಣೆಗಳಲ್ಲಿ ಗೋವುಗಳ ಹತ್ತೆ ನಡೆಯುವ ಸಾಧ್ಯತೆ ಇದೆ ಅಲ್ಲದೆ ಗೋವುಳ ತ್ಯಾಜ್ಯ ವಸ್ತುಗಳನ್ನು ನದಿ ಹಾಗೂ ಕೆರೆಗಳಿಗೆ ಎಸೆಯಲಾಗುತ್ತದೆ. ಈ ಕುರಿತು ಈಗಾಗಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹಿಂದೂ ಜಾಗರಣ ಮುಖಂಡ ವೆಂಕಣ್ಣ ಆರೋಪಿಸಿದರು.
ವರದಿ : ಬಸವರಾಜ  ಪೂಜಾರಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ಲೇ ಪಂದ್ಯಗಳು ನಡೆಯುವುದು ಹೀಗೆ ಆರ್‌ಸಿಬಿ- ಗುಜರಾತ್ ಟೈಟನ್ಸ್ ಪಂದ್ಯ ನಾಳೆವರ್ಷಗಳೇ ಉರುಳಿದರೂ ಡಾಂಬರ್ ಕಾಣದ ರಸ್ತೆ.ಇದೇ 26ರಂದು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗೆ ಕನ್ನಡಪರ ಸಂಘಟನೆಗಳ ಮುತ್ತಿಗೆಬಾಗಲಕೋಟೆ ಜಿಲ್ಲೆಯ ಬಕ್ರೀದ್ ಹಿನ್ನೆಲೆ ಗೋಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ ಹರ್ಮನ್‌ಪ್ರೀತ್ ಕೌರ್ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ಪ್ರದಾನ ಮುಹೂರ್ತ ಫಿಕ್ಸ್ ಆಗಿದೆ, ಆದರೆ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ : ಸತೀಶ್ ಜಾರಕಿಹೊಳಿ ಶಾಂತಿ,ಸೌಹಾರ್ದತೆಯಿಂದ ಬಕ್ರೀದ್ ಆಚರಿಸಲು ಪೊಲೀಸರಿಂದ ಶಾಂತಿಸಭೆಪರಪುರುಷನ ಜೊತೆ ಅಕ್ರಮ ಸಂಬಂಧ : ಅಕ್ಕನನ್ನ ಕತ್ತು ಸೀಳಿ ಭೀಕರವಾಗಿ ಕೊಲೆಗೈದ ತಮ್ಮ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯೇ ಮೋದಿ ಅವರ ಅಚ್ಚೇ ದಿನ್? : ಸಿದ್ದರಾಮಯ್ಯ