LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನವಗ್ರಹ ಗಿಡಗಳನ್ನು ಪೂಜಿಸುವುದರಿಂದ ಉತ್ತಮ ಫಲ ದೊರೆಯುತ್ತದೆ : ನಂದಿನಿ ಶ್ರೀಶ

Advertisement

ಮಾನ್ವಿ: ನವಗ್ರಹಗಳಾದ  ಸೂರ್ಯನಿಗೆ ಎಕ್ಕೆ ಗಿಡ, ಚಂದ್ರನಿಗೆ ಮುತ್ತುಗದ ಮರ, ಬುಧನಿಗೆ ಉತ್ತರಾಣಿ,ಅಂಗಾರಕನಿಗೆ ಕಗ್ಗಲಿಮರ,ಗುರುವಿಗೆಅಶ್ವತ್ಥಮರ, ಶುಕ್ರನಿಗೆ ಅತ್ತಿಮರ, ಶನಿಗೆ ಬನ್ನಿಮರ,ರಾಹುವಿಗೆ ಗರಿಕೆ ಹುಲ್ಲು,ಕೇತುವಿಗೆ ದರ್ಭೆಗಿಡಗಳು ಪ್ರತಿಕವಾಗಿರುತ್ತವೆ ನಿತ್ಯ ನಾವು ನವಗ್ರಹ ವನದಲ್ಲಿನ ನವಗ್ರಹ ಗಿಡಗಳನ್ನು ಪೂಜಿಸುವುದರಿಂದ ನವಗ್ರಹ ದೋಷಗಳು ಕಳೆದು ಉತ್ತಮ ಫಲಗಳು ಪ್ರತಿಯೊಬ್ಬರಿಗೂ ದೊರೆಯುತ್ತದೆ ಎಂದು ತಿಳಿಸಿದರು. 
ಪಟ್ಟಣದ  ವಿಜಯನಗರ ಕಾಲೋನಿಯಲ್ಲಿ ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್  ಹಾಗೂ ಸಮತ್ವ ಯೋಗ ಮಂದಿರ ಬೆಂಗಳೂರು ವತಿಯಿಂದ ನಡೆದ  ನವಗ್ರಹ ಯೋಗವನದಲ್ಲಿ ನವಗ್ರಹ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ  ಸಮತ್ವ ಯೋಗ ಮಂದಿರ ಬೆಂಗಳೂರಿನ  ಯೋಗ ಗುರು ನಂದಿನಿ ಶ್ರೀಶ ರವರು ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ ನಮ್ಮ ಯೋಗ ಪರಂಪರೆಯಲ್ಲಿ ಯೋಗ,ಧ್ಯಾನ ಸೇರಿದಂತೆ ನವಗ್ರಹ ವನಕ್ಕೆ ವಿಶೇಷವಾದ ಸ್ಥನವನ್ನು ನೀಡಲಾಗಿದೆ ಇದರಲ್ಲಿ ವೈಜ್ಞಾನಿಕವಾದ ಹಿನ್ನೆಲೆ ಕೂಡ ಇದೆ ಒಂದು ಮರ ನೂರು ಮನುಷ್ಯರಿಗೆ ಸಮಾನವಾಗಿರುತ್ತದೆ ಮರಗಿಡಗಳನ್ನು ಬೆಳೆಸುವುದರಿಂದ ಪರಿಸರವು ಉಳಿಯುತ್ತದೆ,ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಪ್ರಕೃತಿ ಮನುಷ್ಯರಿಗೆ ಬದುಕುವುದಕ್ಕೆ ಅಗತ್ಯವಾದ ಎಲ್ಲಾವನ್ನು ನೀಡುತ್ತದೆ ಅದರಂತೆ ನಾವೇಲ್ಲರು  ಕೂಡ ನಮ್ಮ ಜೀವಿತಾವಧಿಯಲ್ಲಿ ಕಡ್ಡಾಯವಾಗಿ ನೂರು ಮರಗಿಡಗಳನ್ನಾದರು ಬೆಳೆಸಿ ಉಳಿಸಬೇಕು  ಎಂದು ಕರೆ ನೀಡಿದರು.
 ನವಗ್ರಹ ಯೋಗವನದಲ್ಲಿ ನವಗ್ರಹ ಸಸಿಗಳನ್ನು ನೆಡಲಾಯಿತು.
ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ನ ಅನುದಾನಯ್ಯ ಸ್ವಾಮಿ, ಮಾಜಿ ಪುರಸಭೆ ಹಿರಿಯ ಸದಸ್ಯರಾದ ಲಕ್ಷ್ಮೀದೇವಿ ನಾಯಕ, ದೇವಿಕ ನಾಗರಾಜ್ , ತ್ರಯಂಬಕೇಶ ಮೇಧಾ.ಮರೆಗೌಡ ಹಾಗೂ ಟ್ರಸ್ಟಿನ ಸದಸ್ಯರಾದ  ಗೌರಮ್ಮ ಮಹಾಂತಯ್ಯ ಸೇರಿದಂತೆ ಇನ್ನಿತರರು ಇದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮಿಬಿಯಾ ವಿರುದ್ಧ ದ. ಆಪ್ರಿಕಾಗೆ 99 ರನ್ ಗಳ ವಿಜಯಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ: ಬೆಂಬಲಿಗರಿಂದ ಬೃಹತ್ ಪ್ರತಿಭಟನೆ2,186 ಕೋಟಿ ಅನುದಾನ ತಡೆ: ಕೇಂದ್ರದ ವಿರುದ್ಧ ಸುಪ್ರೀಂ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮೊದಲ ದಿನವೇ ಇನ್ನಿಂಗ್ಸ್ ಲೀಡ್ ಇಂದು ಭಾರತ -ಶ್ರೀಲಂಕಾ ಮೊದಲ ಸೆಮಿ ಪೈನಲ್ ಜೆಪಿ ಆಂಗ್ಲ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ: ಉತ್ತಮ ಶಿಕ್ಷಕರಿಗೆ ಗೌರವ ಸಮರ್ಪಣೆಒಂದೇ ಮನೆಯಲ್ಲಿ ಇಬ್ಬರು ಪತ್ನಿಯರ ಜೊತೆ ಸಂಸಾರ : ಈಗ 3ನೇ ಮಹಿಳೆ ಜತೆ ಪತಿ ಪರಾರಿಕರೆ ಸ್ವೀಕರಿಸಿಲ್ಲ ಎಂದು ಮನನೊಂದು ಲವ್ವರ್'ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ಆತ್ಮಹತ್ಯೆವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರು ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಬೃಹತ್ ಹೋರಾಟವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರು ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಬೃಹತ್ ಹೋರಾಟ