ಚಿಂಚೋಳಿ:ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ವಿ.ಕೆ .ಸಲಗರ ಗ್ರಾಮದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಸರಕಾರಿ ಪ್ರೌಢಶಾಲೆ ವಿ.ಕೆ. ಸಲಗರ 1999 ರಿಂದ 2004ರ ವರೆಗಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಬಳಗದ ವತಿಯಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ :ಶ್ರೀ ರಾಮಪ್ಪ ಯರಕ್ಕಾಳ ಮುಖ್ಯ ಗುರುಗಳು, ಸ.ಪ್ರೌ.ಶಾಲೆ, ಎ.ಕೆ. ಸಲಗರ ಶ್ರೀ ಬಸವಂತರಾಯ ಜಿಡ್ಡೆ, ಶಿಕ್ಷಣಾಧಿಕಾರಿಗಳು, ಜಿಲ್ಲಾಪಂಚಾಯತ್, ಬೀದರ ಶ್ರೀ ಗಣಪತಿ ರಾಠೋಡ ಮುಖ್ಯ ಗುರುಗಳು, ಸ.ಉ.ಪ್ರೌ.ಶಾಲೆ, ಸೋನಿಯಾ ಗಾಂಧಿ ಕಾಲೋನಿ, ಕಲಬುರಗಿ (ಉ.ದ) ಶ್ರೀ ಸಿದ್ದಣ್ಣ ಆರ್. ಮುಕರಂಬಿ ಮುಖ್ಯ ಗುರುಗಳು, ಸ.ಉ.ಪ್ರೌ.ಶಾಲೆ, ಸೊಂತ, ಕಲಬುರಗಿ ಉತ್ತರ ವಲಯ
ಶ್ರೀ ಚಿತಂಬರಾವ ಹೆಚ್.ಮೇತ್ರಿ ಮುಖ್ಯ ಅಥಿತಿಗಳು :ಶ್ರೀ ಗಜಾನಂದ ವಗ್ಗೆ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಸ.ಪ್ರೌ.ಶಾಲೆ, ವಿ.ಕೆ. ಸಲಗರ ವಿಶೇಷ ಸನ್ಮಾನಿತರು : ಉಪನ್ಯಾಸಕರು, ಸ.ಪ.ಪೂ.ಕಾಲೇಜು (MPIHS), ಕಲಬುರಗಿ ಶ್ರೀ ಮಂಜಪ್ಪ ಎ.ಎಸ್. ಉಪನ್ಯಾಸಕರು, ಸ.ಪ.ಪೂ.ಕಾಲೇಜು, ತ್ಯಾವಣಿಗೆ ತಾ. ಚೆನ್ನಗಿರಿ ಜಿ .ದಾವಣಗೆರೆ ಶ್ರೀಮಲ್ಲಿಕಾರ್ಜುನ ಬಾಸುತ್ಕರ್ ಸ.ಶಿ. ಸ.ಪ್ರೌ.ಶಾಲೆ,ನಾಗನಟ ತಾ. ಶಹಾಪೂರ ಜಿ.ಯಾದಗಿರಿ ಶ್ರೀ ಹನುಮನಾಯಕ ದೈ.ಶಿ.ಶಿ. ಸ.ಬಾಲಕಿಯರ ಪ್ರೌ.ಶಾಲೆ, ಕಮಲಾಪೂರ ತಾ. ಹೊಸಪೇಟೆ ಜಿ. ವಿಜಯನಗರ ಶ್ರೀ ಸುರೇಶ ಗೌರೆ ಸ.ಶಿ.
ಸ, ಬಾಲಕಿಯರ ಪ್ರೌ.ಶಾಲೆ, ಶಹಾಬಾದ ಶ್ರೀ ವೆಂಕಟರಾವ ಶಿಂಧೆ ಸ.ಶಿ. ಸ.ಪ್ರೌ.ಶಾಲೆ (RMSA), ಚಿಲ್ಲರಗಿ ತಾ|| ಜಿ|| ಬೀದರ ಶ್ರೀಮತಿ ಸುಜಾತಾ ಆರ್. ವಗ್ಗೆ ದೈ.ಶಿ.ಶಿ. ಸ.ಪ್ರೌ.ಶಾಲೆ, ಉದನೂರ ಕಲಬುರಗಿ (ದ.ವ) ಶ್ರೀ ಲಿಂಗರಾಜ ಪಿ. ಬಾಳಿ ಪ್ರ.ದ.ಸ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಲಬುರಗಿ(ಉವ) ಶ್ರೀ ಹನುಮಂತರಾಯಪ್ಪ (ಎಮ್.ಕೆ. ಸರ್) ನಿವೃತ್ತ ಶಿಕ್ಷಕರು ಶ್ರೀಮತಿ ಶ್ರೀಮಾಲಾ ಬಿ, ಕುಲಕರ್ಣಿನಿವೃತ್ತ ಶಿಕ್ಷಕಿಯರು ಸರ್ವರಿಗೂ ಹಾರ್ದಿಕ ಸುಸ್ವಾಗತ.
1999 ರಿಂದ 2004ರ ವರೆಗಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ. ಕಾರ್ಯಕ್ರಮ ಕುರಿತು ಬಸವಂತರಾಯ.ಜಿಡ್ಡೆ ಮಾತನಾಡಿದ್ದರು ನಂತರ ಮಾತನಾಡಿದರು.ಗಣಪತಿ ರಾಠೋಡ್ ನಂತರ ಮಾತನಾಡಿದ ಸಿದ್ಧಣ್ಣಾ ಮುಖರಂಬಿ ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ವಿನೋದ ಸೀರಗಾಪೂರ.ಗುರು ಮುಲ್ಲಗೆ ಮಹಾಲಿಂಗ. ಸಂತೋಷ ಜಮಾದರ್ ಸುನಿಲ್ ಗಾಜರೆ.ವಾಜಿದ್.ಮಲ್ಲು ರಾಮಶಟ್ಟಿ ಶಂಭುಲಿಂಗ.ಬಿರಬಿಟ್ಟಿ.ಅಶೋಕ ಅಣಕಲ್.ನೀಲಕಂಠ ಅಳ್ಳಿ.ಬಸವರಾಜ್ ದಂಡಿ. ಶಂಭುಲಿಂಗ ಕಲ್ಯಾಣಿ. ಸೂರ್ಯಕಾಂತ. ಅವರಾದ.ಸಂಜುಕುಮಾರ ಮುಗಳ್ಳಿ.ರತ್ನಮ್ಮ ಪಾಟೀಲ. ರೇಖಾ ಭಂಕೋರ.ರೋಪಾ ಹೋಸದ್ವಡಿ. ನಾಗಮ್ಮ ಜಮಾದಾರ.ಮಲ್ಲಮ್ಮನಾಟಿಕರ್ ಮುಂತಾದವು ಉಪಸ್ಥಿತರು.
ವರದಿ: ಸುನಿಲ್ ಸಲಗರ