ಶಿಗ್ಗಾಂವಿ : ಅಣ್ಣಪ್ಪ ಲಮಾಣಿಯವರ ಕಾರ್ಯವೈಕರ್ಯಕ್ಕೆ ಒಲಿದು ಬಂದ ಅಧ್ಯಕ್ಷ ಸ್ಥಾನ
ಅಣ್ಣಪ್ಪ ಲಮಾಣಿಯವರು ಮೂಲತಃ ಶಿಗ್ಗಾಂವಿ ತಾಲೂಕಿನ ಹೊಸೂರ ಗ್ರಾಮದರಾಗಿದ್ದು. ಹೊಸೂರು ಗ್ರಾಮ ಪಂಚಾಯತನ ಮಾಜಿ ಅಧ್ಯಕ್ಷರಾಗಿ ಸೇವೆ ಸಲಿಸಿದ್ದು. ಸದ್ಯ ಮುಂಬರುವ ಜಿಲ್ಲಾ ಪಂಚಾಯತ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿರುತ್ತಾರೆ.
ಅದೇ ರೀತಿ ಇಂದು ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂಜಾರ ಸಮುದಾಯದ ಸಭೆ ನಡೆದಿದ್ದು.
ಬಂಜಾರ ಸಮುದಾಯದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿದ್ದು,
ಈ ಸಭೆಯಲ್ಲಿ ತೀವ್ರ ಪೈಪೋಟಿಯ ಮೇರೆಗೆ ಬಂಜಾರ ಸಮುದಾಯದ ನೂತನ ತಾಲೂಕಾ ಅಧ್ಯಕ್ಷರಾಗಿ ಅಣ್ಣಪ್ಪ ಲಮಾಣಿಯವರನ್ನು ಸಮಾಜದ ಎಲ್ಲ ಹಿರಿಯರ ಸಮ್ಮುಖದಲ್ಲಿ ತೀರ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅದ್ಯಕ್ಷರಾದ ಹರ್ಜಪ್ಪ ಲಮಾಣಿ, ದಾಮಲಪ್ಪ ಲಮಾಣಿ ಮುಖಂಡರಾದ ಸುಧೀರ ಲಮಾಣಿ , ಶೀನಪ್ಪ ಲಮಾಣಿ ಪುರಪ್ಪ ನಾಯ್ಕ , ಲಕ್ಷ್ಮಣ ಲಮಾಣಿ, ಚನ್ನಪ್ಪ ಲಮಾಣಿ ,ಆನಂದ ಲಮಾಣಿ, ಭದ್ರಪ್ಪ ಲಮಾಣಿ, ರಾಮಕೃಷ್ಣ ಲಮಾಣಿ ,ಶಶಿಕಾಂತ ರಾಠೋಡ ,ನಾಗರಾಜ ಲಮಾಣಿ.ರಾಜು ಲಮಾಣಿ ಸುನಿಲ್ ಲಮಾಣಿ. ದೇವರಾಜ ಲಮಾಣಿ ಮತ್ತು ಹೀಗೆ ಎಲ್ಲಾ ತಾಂಡಾದ ಗುರು ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ : ನಾಗರಾಜ ವನಳ್ಳಿ