ಸೇಡಂ:- ತಾಲೂಕಿನ ಚಂದಾಪುರ ಗ್ರಾಮದಲ್ಲಿ ಸತತವಾಗಿ ೮ ವರ್ಷ ಯಾವುದೇ ಬೆಂಬಲವಿಲ್ಲದೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಭವ್ಯ ಮೆರವಣಿಗೆಯ ಮೂಲಕ ಮಾಡಲಾಯಿತು.
ಈ ಸಂದರ್ಭದಲ್ಲಿ ಊರಿನ ಕಾಂಗ್ರೆಸ್ ಹೀರ್ಯ ಮುಖಂಡರಾದ ಶ್ರೀನಿವಾಸ್ ರೆಡ್ಡಿ ಕೋತಕಪ್, ಯುವಕರ ನೆಚ್ಚಿನ ನಾಯಕ ರಮೇಶ್ ಮಡುಗು, ಶಿವಾಜಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಬಂಟು, ಜಗನ್ನಾಥ್ ರೆಡ್ಡಿ, ಶ್ರೀನಿವಾಸ್, ಉಮೇಶ್, ಶಿವಕುಮಾರ್, ಅನಿಲ್ ಕುಂಬಾರ, ಶ್ರೀಕಾಂತ್, ಪ್ರಕಾಶ್ ಗೊಲ್ಲ, ಸಂತೋಷ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್