Ad imageAd image

ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಹಂಚಿಕೆ

Bharath Vaibhav
WhatsApp Group Join Now
Telegram Group Join Now

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸೇಡಂ ವಿಧಾನ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಕಲಬುರಗಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಸುಲೇಪೇಟ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶಾಮರಾವ ಮಾದೇಶಿ ಹಾಗೂ ಮಲ್ಲಿಕಾರ್ಜುನ ಗುಲಗಂಜಿ ರವರು ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡನ್ನು ಹಂಚುವುದರ ಮೂಲಕ ಕಾಂಗ್ರೆಸ್ ಸಾಧನೆಯ ಜನರಿಗೆ ತಿಳಿದರು.ಬಿಜೆಪಿ ಅಭ್ಯರ್ಥಿಯ ನಮ್ಮ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ.

ಬಿಜೆಪಿ ಸರ್ಕಾರ ಜನರ ಪರ ಅಧಿಕಾರ ಮಾಡುವುದಿಲ್ಲ ಇದು ಶ್ರೀಮಂತ ಜನರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅನುಕೂಲ ತಕ್ಕಂತೆ ಸರ್ಕಾರವನ್ನು ನಡೆಸುತ್ತಿದ್ದಾರೆ ಯುವಕರಿಗೆ ಉದ್ಯೋಗವಿಲ್ಲ ಹಾಗೂ ರೈತರಿಗೆ ಸಾಲ ಮನ್ನ ಮಾಡಿಲ್ಲ ನಮ್ಮ ಸರ್ಕಾರ 5 ಗ್ಯಾರಂಟಿಗಳ ಜೊತೆ ಜನರ ಕಷ್ಟಗಳಿಗೆ ಈ ಸಂದರ್ಭದಲ್ಲಿ ಪ್ರಕಾಶ್ ಗುಲಗುಂಜಿ ಓಂಕಾರ್ ಸಂಪತ್ ಶ್ರೀಕಾಂತ್ ಕೃಷ್ಣ

ವರದಿ : ಸುನಿಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!