ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪಸ್ತಾಪುರ ಗ್ರಾಮದಲ್ಲಿ ಶ್ರೀ ಹಜರತ್ ಸೈಯದ್ ಇಸ್ಮಾಯಿಲ್ ಷ ಖಾದ್ರಿ ದರ್ಗದ 2ನೇ ವರ್ಷದ ಉರುಸ್ ಕಾರ್ಯಕ್ರಮ ಜರುಗಿತ್ತು ಗಂಧದ ಮೆರವಣಿಗೆವು ಇಸ್ಮಾಯಿಲ್ ನೈಕೊಡಿ ಅವರ ಮನೆಯಿಂದ ಹಲಗೆ ವಾದ್ಯಗಳ ಮೂಲಕ.
ವಿವಿಧ ಜಾತಿಯ ಜನರು ಗಂಧದ ಮೆರವಣಿಗೆಯಲ್ಲಿ ಭಾಗವಹಿಸಿ ದರ್ಗದ ಜನರ ಒಂದು ಮನಸ್ಸು ಸೆಳೆಯುವಂತ ಕೆಲಸವನ್ನು ಖವಾಲಿ ಹಾಡುಗಳ ಮೂಲಕ ಜನರಿಗೆ ಮನೋರಂಜನೆಯನ್ನು ನೀಡಲಾಯಿತು ಗ್ರಾಮದ ಪ್ರಮುಖ ರಸ್ತೆಯಿಂದ ಹಾಜರತ ಇಸ್ಮಾಯಿಷ ದರ್ಗಾಕ್ಕೆ ಬಂದು ತಲುಪಿತ್ತು ಮೆರವಣಿಗೆಯಲ್ಲಿ ಭಾಗವಹಿಸಿದಂತ ಹಾಗೂ ಊರಿನ ಎಲ್ಲಾ ಜನರಿಗೆ ಉಪಹಾರದ ವ್ಯವಸ್ಥೆ ಕೂಡ ಮಾಡಲಾಯಿತು ಸಂದರ್ಭದಲ್ಲಿ ರಟಕಲ್ ಪಿಎಸ್ಐ ಶೀಲಾ ದೇವಿ. ಸೈನಿಕರಾದ ಇಸ್ಮಾಯಿಲ್ ನೈಕೋಡಿ.ಗುಂಡಪ್ಪ ಮಾಳಗಿ ಪೊಲೀಸ್ ಪಾಟೀಲ್.
ಮಾಲಿ ಪಾಟೀಲ್. ಚಾಂದ್ ಪಟೇಲ್ ಸೇರಿದಂತೆ ಊರಿನ ಗಣ್ಯರು ಹಾಗೂ ಭಕ್ತರು ಉಪಸ್ಥಿತಿ ಇದ್ದರು
ವರದಿ : ಸುನಿಲ್ ಸಲಗರ