Ad imageAd image

ನೂತನ ವಸತಿ ನಿಲಯ ಕಟ್ಟಡ ಉದ್ಘಾಟನೆ

Bharath Vaibhav
ನೂತನ ವಸತಿ ನಿಲಯ ಕಟ್ಟಡ ಉದ್ಘಾಟನೆ
WhatsApp Group Join Now
Telegram Group Join Now

ಅರಸೀಕೆರೆ : ಇಂದು ಮಾನ್ಯ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಕೆಎಂ ಶಿವಲಿಂಗೇಗೌಡರು. ಕಸ್ತೂರಬಾ ಗಾಂಧಿ ರಾಷ್ಟೀಯ ಸ್ಮಾರಕ ಅರಸೀಕೆರೆ.

ಮಾತೃ ದಿವಸ (ಕಸ್ತೂರಬಾ ಪುಣ್ಯ ಸ್ಮಾರಕ ದಿನ) ಮತ್ತು ನೂತನ ವಸತಿ ನಿಲಯ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದರು.

ಈ ಸಮಾರಂಭದಲ್ಲಿ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರೂ. ಸಾವಿತ್ರಿ ಹೊಸಮನಿ. ಶ್ರೀ ಏನ್ ಆರ್ ವಿಶುಕುಮಾರ್. ಉಷಾ ಅಬ್ರಾಲ್.ಕೆ.ಎಸ್. ವಿಶ್ವನಾಥ್. ಆರ್. ಅನಂತ್ ಕುಮಾರ್. ರೂಪ ಅಕ್ಕ ನಗರಸಭೆ ಸದಸ್ಯರು ದರ್ಶ ನ್. ಮತ್ತು ಕಸ್ತೂರ ಬಾ ಗಾಂಧಿ ಟ್ರಸ್ಟ್ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ರಾಜು ಅರಸಿಕೆರೆ

WhatsApp Group Join Now
Telegram Group Join Now
Share This Article
error: Content is protected !!