Ad imageAd image

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ಜಾಗೃತಿ ಜಾತಾ 

Bharath Vaibhav
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ಜಾಗೃತಿ ಜಾತಾ 
WhatsApp Group Join Now
Telegram Group Join Now

ಕಲಘಟಗಿ : ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯ ಕಲಘಟಗಿ, ಎನ್ಎಸ್ಎಸ್ ಘಟಕ, ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ, ಕಲಘಟಗಿ ತಾಲೂಕು ಪೊಲೀಸ್ ಇಲಾಖೆ ಸಂಯೋಗದಲ್ಲಿ ಈ ಕಾರ್ಯಕ್ರಮ ಜರಗಲಾಯಿತು ಈ ಕಾರ್ಯಕ್ರಮದಲ್ಲಿ ಶ್ರೀ. ನಾರಾಯಣ ಬರಮನಿ ( ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಧಾರವಾಡ ) ಮಾಧಕ ದ್ರವ್ಯ ವ್ಯಸನಗಳ ಬಳಕೆ ಬಳಕೆಯ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ. ವಿನೋದ್ ಮುಕ್ತೇದಾರ್ (DYSP ಗ್ರಾಮೀಣ ವಿಭಾಗ ಧಾರವಾಡ ) ರವರು ವಿದ್ಯಾರ್ಥಿಗಳು ದುಶ್ಚಟ ಗಳಿಂದ, ಮಾದಕ ವಸ್ತುಗಳ ದುರ್ಬಳಕೆಯಿಂದಾಗುವ ಪರಿಣಾಮದ ಕುರಿತು ಮಾತನಾಡಿದರು. ಕಲಘಟಗಿ ತಾಲೂಕು ಪೋಲಿಸ್ ಇಲಾಖೆಯ ಸಿಪಿಐ  ಶ್ರೀಶೈಲ್ ಕೌಜಲಗಿ, ಪಿಎಸ್ ಐ ಸಚ್ಚಿದಾನಂದ ಕರೇನ್ನವರ್ ಇತರ ಪೊಲೀಸ್ ಇಲಾಖೆಯ ಅಧಿಕಾರಿಗಳು, ತಾಲೂಕಿನ ಪತ್ರಕರ್ತ ಸಂಘದ ಅಧ್ಯಕ್ಷರಾದ  ಪ್ರಕಾಶ್ ಲಮಾಣಿ, ಹಾಗೂ ತಾಲೂಕಿನ ಪತ್ರಕರ್ತರು
ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಆಡಳಿತ ಅಧಿಕಾರಿಗಳಾದ್ ರೆ.ಬ್ರ ವರ್ಗಿಸ್ ಕೆಜಿ ಸಂಸ್ಥೆಯ ಖಜಾಂಚಿಗಳಾದ  ಅರುಳಾನಂದಮ್ ಪ್ರಾಚಾರ್ಯರಾದ ಶ್ರೀಮತಿ ನವೀನಾ ರೆಡ್ಡರ ಎನ್ಎಸ್ಎಸ್ ಯೋಜನಾಧಿಕಾರಿ ಜಾಫರ್ ಭಾವನವರ್, ಬಸವರಾಜ್ ಬಡಿಗೇರ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!