LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News | Sports News

ಭಾರತದ ಕ್ರೀಡಾ ಪಟುಗಳಿಗೆ ಅದ್ದೂರಿ ಸ್ವಾಗತ

20 ನೇ ಎಶಿಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲು ಜಪಾನ್ ಗೆ ಬಂದಿಳಿದ ಭಾರತದ ಕ್ರೀಡಾಪಟುಗಳು

Advertisement

ಐಚಿ ನಗೋಯಾ (ಜಪಾನ್): 20ನೇ ಏಸಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭಾರತದ ಕ್ರೀಡಾ ಪಟುಗಳಿಗೆ ಇಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಜಪಾನ್ ನೆಲದಲ್ಲಿ ಇಳಿದ ಭಾರತದ ಎಲ್ಲ ಕ್ರೀಡಾಪಟುಗಳಿಗೆ ಸ್ಮರಣಿಯ ಸ್ವಾಗತ ಸಿಕ್ಕಿತು. ಇಲ್ಲಿಗೆ ಆಗಮಿಸಿರುವ ಭಾರತದ ಕ್ರೀಡಾಪಟುಗಳ ಪೈಕಿ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಸಿ ಅತಿ ಚಿಕ್ಕವರಾಗಿದ್ದರು.

ಪರದಾಡಿದ ಕ್ರೀಡಾ ಪಟುಗಳು : ಕೆಲವು ಭಾರತದ ಕ್ರೀಡಾಪಟುಗಳು ಜಪಾನ್ ನಲ್ಲಿ ಏರ್ ಪೋರ್ಟ್ ತಲುಪಿದ ಮೇಲೆ ಆಹಾರಕ್ಕೆ ಪರ ದಾಡಬೇಕಾಯಿತು. ಕೆಲವು ಕ್ರೀಡಾಪಟುಗಳ ಹೆಸರುಗಳು ಸಿಸ್ಟಮ್ ನಿಂದ ಗಾಯಭ್ ಆಗಿ ಪೆಸಿಲಿಟಿಸ್ ಗೆ ಪರದಾಡಿದರು.

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಜಪಾನ್ ಮಹಿಳೆಯರ ಪಂದ್ಯ ಪದಕಗಳ ಭೇಟೆಗೆ ಭಾರತೀಯ ಕ್ರೀಡಾಳುಗಳು ಸಜ್ಜು ಬಿಜೆಪಿ ವತಿಯಿಂದ ಒಂದು ತಿಂಗಳು 'ಸೇವಾ ಸಂಕಲ್ಪ ದಿನ' ಆಚರಣೆ : ಮಾಜಿ ಎಂ.ಎಲ್.ಸಿ ಮಹಾಂತೇಶ ಕವಟಗಿಮಟ್ಟ.ಕುಡಿದು ಕೋರ್ಟ್ ನಲ್ಲಿ ಗಲಾಟೆ : ವಕೀಲನಿಗೆ ಒಂದು ದಿನ ಜೈಲು ಶಿಕ್ಷೆ, 2 ಸಾವಿರ ದಂಡ ವಿಧಿಸಿದ ಹೈಕೋರ್ಟ್ ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಲಾಡ್ಜ್‌ನಲ್ಲಿ ಕೊಂದ ಕಿರಾತಕ ಗಂಡ ಭಾರತದ ಕ್ರೀಡಾ ಪಟುಗಳಿಗೆ ಅದ್ದೂರಿ ಸ್ವಾಗತ ಪಾವಗಡಕ್ಕೆ ತಕ್ಷಣ ಭದ್ರಾ ಮೇಲ್ದಂಡೆ ನೀರು ಹರಿಸಿ :  ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು : ಜಿಲ್ಲಾಧ್ಯಕ್ಷ ಪೂಜಾರಪ್ಪ ನಕ್ಸಲ್ ಶಂಕಿತ ಕನಕಲಬಂಡೆ ವೆಂಕಟೇಶ್ ಬಂಧನ ಹಿನ್ನೆಲೆ : ಎಸ್ಪಿ ಅಶೋಕ್ ಸ್ಪಷ್ಟನೆಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೆ.17ರಿಂದ ಅ.17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿ, ಶಿರಾಡೋಣ–ಹಾಲಹಳ್ಳಿ ರೈತರಿಗೆ ನೀರು ಒದಗಿಸಲು ಆಗ್ರಹ