LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅಖಂಡ ಕರ್ನಾಟಕ ಹೂಗಾರ ಮಹಾ ಸಭಾದ ಸಾಮಾನ್ಯ ಸಭೆ: ರಾಜ್ಯಾಧ್ಯಕ್ಷ ಬಸವರಾಜ್ ಹೂಗಾರ್

Advertisement

ಬೆಂಗಳೂರು: ಬೆಂಗಳೂರ  ಹಯೋಗದಲ್ಲಿ ರಾಜ್ಯಮಟ್ಟದ ಸಾಮಾನ್ಯ ಸಭೆಯು ಗದಗ ಜಿಲ್ಲೆಯ ಮುಕ್ಕಣ್ಣೇ ಅವರ ಸಭಾ ಭವನದಲ್ಲಿ ಸಾಮಾನ್ಯ ಸಭೆ‌ ನಡೆಯಿತು. ವಿವಿಧ  ಜಿಲ್ಲೆಗಳಿಂದ ಆಗಮಿಸಿದ ನೂರಾರು  ಹೂಗಾರ್ ಸಮಾಜದ ಮುಖಂಡರು ಮಹಿಳೆಯರು  ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಚರ್ಚೆ ಮಾಡಲಾಯಿತು.
ನಂತರ ರಾಜ್ಯಾಧ್ಯಕ್ಷ ಬಸವರಾಜ್ ಹೂಗಾರ್ ಮಾತನಾಡಿ ರಾಜ್ಯದ ಈ ಸಮಾಜಕ್ಕೆ ಅಭಿವೃದ್ಧಿ  ಗೋಸ್ಕರ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿ ಹಣ ಬಿಡುಗಡೆಗೊಳಿಸಿ ಈ ಸಮಾಜವನ್ನು ಉತ್ತಮ ಗೊಳಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಸಭೆಯನ್ನು ಉದ್ದೇಶಿಸಿ ಬಸವರಾಜ್ ಹೂಗಾರ್ ಮಾತನಾಡಿದರು.

ಇದೆ ವೇಳೆ  ಗದಗ ಜಿಲ್ಲಾ ಪದಾಧಿಕಾರಿಗಳು  ಹಾಗೂ ಮಹಿಳಾ ಘಟಕದ  ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದರು. 
news_1786172429_0_460.webp

 

ಈ  ಸಂದರ್ಭದಲ್ಲಿ ಅಖಂಡ ಕರ್ನಾಟಕ ಹೂಗಾರ ಮಹಾ ಸಭಾ ಬೆಂಗಳೂರ ರಾಜ್ಯ ಗೌರವಾಧ್ಯಕ್ಷ  ಗುರುರಾಜೇಂದ್ರ ಶಿವಯೋಗಿಗಳು, ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ರಾಯಚೂರ ಮತ್ತು ರಾಜ್ಯದ ಮಹಿಳಾ ಅಧ್ಯಕ್ಷೆ  ಭಾರತಿ ಬುಯಾರ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕಾ ಅಧ್ಯಕ್ಷರು  ಪ್ರಕಾಶ ಫೂಲಾರಿ,ಭೀಮಣ್ಣ, ನರಸಣ್ಣ , ಮಡಿವಾಳ, ಈರಣ್ಣ , ಬಸವರಾಜ, ಮಹಾಂತೇಶ , ಶಾಂತಪ್ಪ,  ಅಂಬರೀಶ್  ಸೇರಿದಂತೆ  ಸಮಾಜದ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಮ್ಮನಹಳ್ಳಿ ಗ್ರಾಮದಲ್ಲಿ ಬೋನಿಗೆ ಬಿದ್ದ ಹೆಣ್ಣು ಚಿರತೆಬೆರಳಿನ ಗಾಯ: ಬ್ಯಾಟ್ ಮಾಡಲು ಇಳಿಯುವರೇ ಶುಭಮಾನ್ ಗಿಲ್ಅಪಘಾನಿಸ್ತಾನ್ ತಂಡಕ್ಕೆ ೯೨ ರನ್‌ಗಳ ಜಯದೇವದತ್ತ ಪಡಿಕಲ್ ಆಕರ್ಷಕ ಅರ್ಧ ಶತಕಅಖಂಡ ಕರ್ನಾಟಕ ಹೂಗಾರ ಮಹಾ ಸಭಾದ ಸಾಮಾನ್ಯ ಸಭೆ: ರಾಜ್ಯಾಧ್ಯಕ್ಷ ಬಸವರಾಜ್ ಹೂಗಾರ್ಆಗಸ್ಟ್ 15, 16 ರಂದು ಶ್ರೀ ಉಡುಸಲಮ್ಮ ದೇವಿಯವರ ನೇತ್ರೋನ್ಮಿಲನ‌ ಕಾರ್ಯಕ್ರಮಆಸ್ತಿಗಾಗಿ ಕಲ್ಲಿನಿಂದ ಜಜ್ಜಿ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಯುವಕರ ಮೌನ ಪ್ರತಿಭಟನೆ; ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಇಒ ವೀರಣ್ಣ ವಾಲಿಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಕಸರತ್ತು : ಸಿದ್ದರಾಮಯ್ಯ ಜೊತೆ ಡಿ.ಕೆ.ಶಿ ಮಿಟಿಂಗ್ ​ಕಾಯಕವೇ ಕೈಲಾಸವೆಂದ ನಿಸ್ಸ್ವಾರ್ಥ ಸೇವಕ: ಶ್ರೀ ಶಿವಪ್ಪ ತಳವಾರ ಅವರಿಗೆ ಭಾವಪೂರ್ಣ ಶುಭಕೋರಿಕೆ