ಸಿಂಧನೂರು : ರಾಜ್ಯಾದ್ಯಕ್ಷರಾದ ಶಾಂತರೆಡ್ಡಿ, ಹಾಗೂ ಮುಖಂಡರಾದ ಪ್ರದೀಪ್, ಡಾ. ಚಿದಾನಂದ ಗುರೂಜಿ, ಸಮೀರ್, ನಗರ ಘಟಕ ಅಧ್ಯಕ್ಷ ಉಮೇಶ್ ಕಲ್ಮಂಗಿ ಅವರ ನೇತೃತ್ವದಲ್ಲಿ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯು ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನು ಮತದಿಂದ ತಾಲೂಕ ಪದಾಧಿಕಾರಿಗಳು ಮತ್ತು ಸದಸ್ಯರುಗಳನ್ನು ಆಯ್ಕೆಮಾಡಲಾಯಿತು.
ತಾಲೂಕ ಅಧ್ಯಕ್ಷರಾಗಿ, ಸಹದೇವ ರಾಘವೇಂದ್ರ ಕ್ಯಾಂಪ್, ಉಪಾಧ್ಯಕ್ಷರಾಗಿ ಆನಂದ ತುರುವಿಹಾಳ ಅವರನ್ನು ಆಯ್ಕೆ ಮಾಡಲಾಯಿತು ಸದಸ್ಯರಾಗಿ: ಹುಲುಗಪ್ಪ ಪೂಜಾರಿ. ಯಮನೂರ ನವಲಹಳ್ಳಿ. ಬಾಬು ಕಲ್ಮಂಗಿ. ಮರಿಯಪ್ಪ 7 ಮೈಲಿ ಕ್ಯಾಂಪ್. ವೀರೇಶ್ ಗುಂಜಳ್ಳಿ. ದುರ್ಗಪ್ಪ ಅಡವಿಬಾವಿ. ವೀರೇಶ್ ವೆಂಕಟೇಶ್ವರ ಕ್ಯಾಂಪ್. ಹನುಮಂತ ಗುಂಜಳ್ಳಿ. ಮಂಜುನಾಥ ರಾಘವೇಂದ್ರ ಕ್ಯಾಂಪ್. ಪಂಪಣ್ಣ ಗುಂಜಳ್ಳಿ ಕ್ಯಾಂಪ್. ಸೇರಿದಂತೆ ಅನೇಕರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು .
ವರದಿ:ಬಸವರಾಜ ಬುಕ್ಕನಹಟ್ಟಿ


