ರಾಯಚೂರು : ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಯರಗೆರೆ ಗ್ರಾಮದ ಗ್ಯಾರಕೇಶ್ ತಂದೆ ಯಲೀಶಪ್ಪ ಇವರಿಗೆ ಇಂದು ಶಾಸಕರ ಕಾರ್ಯದಲ್ಲಿ ಮಹೇಂದ್ರ ಬೊಲೆರೋ ಗಾಡಿ ವಿತರಣೆ ಮಾಡಲಾಯಿತು .
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ಗಾರಲದಿನ್ನಿ ವೀರನಗೌಡ

