Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನವಿಗೆ ಸ್ಪಂದಿಸಿದ ಅಧಿಕಾರಿಗಳು

Advertisement

ಬೆಳಗಾವಿ: ಜಮೀನುಗಳಿಗೆ ತೆರಳುವ ಹದೆಗೆಟ್ಟ ರಸ್ತೆ ಸುಧಾರಿಸುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವಾಸು ಮೇಟಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಕಮಲಾ ಪಾಟೀಲ್ ಹೆಳಿದರು.

ಕಂಗ್ರಾಳಿ ಕೆ ಎಚ್ ಗ್ರಾಮದ ರೈತರ ಜಮೀನುಗಳಿಗೆ ತೆರಳುವ ಕಾಳಕಟ್ಟ ರಸ್ತೆ ಕಾಮಗಾರಿ ಪ್ರಾರಂಭದ ವೇಳೆ ಮಾತನಾಡಿದರ ಅವರು ಹದೆಗೆಟ್ಟ ರಸ್ತೆ ಸುಧಾರಿಸುವಂತೆ ನಮ್ಮ ಸಂಘಟನೆವತಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅಧಿಕಾರಿಗಳು ರಸ್ತೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಇದರಿಂದ ರೈತರು ತಮ್ಮ ಕೃಷಿ ಚಟುವಟಿಕಗಳಿಗೆ ತೆರಳಲು ಮತ್ತು ಜಮೀನಲ್ಲಿ ಬೇಳೆದ ಬೆಳೆ ಸಾಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

news_1779960134_1_544.webp

 

news_1779960134_0_356.webp

ಕಮಲಾ ಹರೀಶ್ ಪಾಟೀಲ್ ರಾಜ್ಯ ರೈತ ಸಂಘದ ಮಹಿಳಾ ಸಂಘಟನೆ ಕಾರ್ಯದರ್ಶಿ,  ಕಾರ್ತಿಕ್ ಪಾಟೀಲ್,  ಈರಣ್ಣ ವಾಸನ್ನವರ್,  ಗ್ರಾಮ ರೈತ ಸಂಘದ ಅಧ್ಯಕ್ಷರು ನಾರಾಯಣ್ ಪಾಟೀಲ್,
 ಮೀನಾ ಮುತಗೆಕರ್,  ಎಲ್ಲಪ್ಪ ಪಾಟೀಲ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,  ಕೇದಾರಿ ಪಾಟೀಲ್ ಪಿಕೆಪಿಎಸ್ ಸೊಸೈಟಿ ಉಪಾಧ್ಯಕ್ಷರು ಕಂಗ್ರಾಳಿ k h.  ಮೊದಲಾದವರು ಉಪಸ್ಥಿತರಿದ್ದರು

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿದ್ದರಾಮಯ್ಯನವರ ಕಣ್ಣಿರಲ್ಲಿ ಕಾಂಗ್ರೆಸ್ ತೊಳೆದುಹೋಗುತ್ತೆ – ಛಲವಾದಿ ನಾರಯಣಸ್ವಾಮಿಇಂಗ್ಲೆAಡ್- ಭಾರತ ಮೊದಲ ಟ್ವೆಂಟಿ-೨೦ ಇಂದುಈಶ್ವರ ಖಂಡ್ರೆಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಿ : ಶೃತಿ, ಸಂತೋಷ ಬಿ.ಜಿ. ಪಾಟೀಲಡಿವೈಎಸ್ಪಿ ಬಡ್ತಿಗೂ ನೇಣಿಗೆ ಶರಣಾದ ಸಿಪಿಐ : ಆನ್‌ಲೈನ್ ಗೇಮ್ ಗೆ ಬಲಿಯಾದ್ರ ಅಧಿಕಾರಿ? ಮುಂದಿನ 8 ವರ್ಷಗಳ ಕಾಲ ಡಿ.ಕೆ ಶಿವಕುಮಾರ್ ಅಲ್ಲಾಡಿಸಲು ಸಾಧ್ಯವಿಲ್ಲ : ದ್ವಾರಕನಾಥ್ ಗುರೂಜಿಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ : ಸಿದ್ದರಾಮಯ್ಯ BIG NEWS : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಮನವಿಗೆ ಸ್ಪಂದಿಸಿದ ಅಧಿಕಾರಿಗಳುಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿ ಕಣ್ಣೀರಿಟ್ಟ ಸಿದ್ದರಾಮಯ್ಯಮುಂದಿನ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ : ಸಚಿವರ ಸಿದ್ದರಾಮಯ್ಯ ಘೋಷಣೆ