Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ವ್ಯಕ್ತಿಯಿಂದ ಕಳಪೆ ಬೀಜ ಮಾರಾಟ

Advertisement

ಗೊಬ್ಬೂರು ಪಕ್ಕದ ಗೊಬ್ಬುರ ಕ್ಯಾಂಪಿನಲ್ಲಿ ಶ್ರೀನಿವಾಸ್ ತಂದೆ ಪ್ರಸಾದ್ ರಾವ ರೈತರು ಬೇಡಿದ ಬೀಜಗಳನ್ನು ಪಾಕೆಟ್ ಗಳಲ್ಲಿ  ತುಂಬಿ ನಕಲಿ ಬೀಜ ಮಾರಾಟ 

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗೊಬ್ಬೂರು ಗ್ರಾಮದ ಪಕ್ಕದಲ್ಲಿರುವ ಗೊಬ್ಬುರು ಕ್ಯಾಂಪಿನಲ್ಲಿ ಆಂಧ್ರ ಮೂಲದ ವ್ಯಕ್ತಿ ಶ್ರೀನಿವಾಸ್ ತಂದೆ ಪ್ರಸಾದ ರಾವ್ ಸುಮಾರು 15ವರ್ಷಗಳಿಂದ ಕ್ಯಾಂಪಿನಲ್ಲಿ ವಾಸಿಸುತ್ತಿದ್ದು ರೈತರಿಗೆ ವಂಚನೆ ಮಾಡಲು ಆಂಧ್ರ ಮೂಲದಿಂದ ನಕಲಿ ಬೀಜ ತಂದು ರೈತರು ಬೇಡಿದ ಬೀಜಗಳನ್ನು ಪಾಕೇಟಿನಲ್ಲಿ ತುಂಬಿ ಮಾರಾಟ ಮಾಡುತ್ತಿದ್ದನ್ನು ರೈತರು ಗಮನಿಸಿ ರೈತರ ಸೂಚನೆ ಮೇರೆಗೆ ರೈತ ಸಂಘದ ರಾಜ್ಯ ಉಪಧ್ಯಕ್ಷರಾದ ಅಂಬರೀಶ್  ಚಾಗಬಾವಿ.  ಇವರು ಸಂಬಂಧ ಪಟ್ಟ ಜಾಗೃತ ದಳ (ವಿಜಿಲೆನ್ಸ್ ) ಅಧಿಕಾರಿಗಳಾದ ಶರಣಮ್ಮ ಮತ್ತು ಸುಭಾನಲ್ ಇಬ್ಬರೂ ಅಧಿಕಾರಿಗಳೊಂದಿಗೆ ಮತ್ತು ಪೊಲೀಸರ ಸಹಾಯದೊಂದಿಗೆ ದಾಳಿ ಮಾಡಿದಾಗ ಸುಮಾರು ನಾಲ್ಕು ಲಕ್ಷ ಐವತ್ತು ಸಾವಿರ ಅಂದಾಜು ಮೊತ್ತದ ನಕಲಿ ಬೀಜಗಳು ದೊರೆತಿದ್ದು ಮತ್ತು ಅದರಲ್ಲಿ ತುಂಬಲು ಯಾವುದೇ ಲೇಬಲ್ ಇಲ್ಲದಿರುವ ಪಾಕೆಟ್ ಗಳು ದೊರೆತಿದ್ದು ಮುಂದಿನ ತನಿಖೆಗೆ ಕೃಷಿ ಅಧಿಕಾರಿಗಳು  ಕ್ರಮ ಕೈಗೊಂಡೂ ಇವರ ಮೇಲೆ ಕ್ರಿಮಿನಲ್ ಮುಖದ್ದಮೆ ಹೂಡಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಅನ್ನುವುದನ್ನೇ ಕಾದು ನೋಡಬೇಕಾಗಿದೆ.

news_1780896972_1_971.webp

 

news_1780896972_2_738.webp

 

ವರದಿ:  ಗಾರಲದಿನ್ನಿ ವೀರನಗೌಡ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್ ಬಿಜೆಪಿ ವಿರುದ್ಧ ಸೆಡ್ಡು : ಇಂದು 23 ರಾಜಕೀಯ ಪಕ್ಷಗಳಿಂದ ಇಂಡಿಯಾ ಮೈತ್ರಿಕೂಟದ ಸಭೆ ರೈತರಿಗೆ ವ್ಯಕ್ತಿಯಿಂದ ಕಳಪೆ ಬೀಜ ಮಾರಾಟ ಜಮೀರ್ ಅಹ್ಮದ್ ಖಾನ್ ವರಿಗೆ ಉಪಮುಖ್ಯಮಂತ್ರಿ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿರವರಿಗೆ ಸಚಿವ ಸ್ಥಾನ ನೀಡುವಂತೆ  ಒತ್ತಾಯಮುನಿಯಪ್ಪಗೆ ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಒತ್ತಾಯಿಸಿ ಪ್ರತಿಭಟನೆ ಅಗ್ನಿವೀರ ನೇಮಕಾತಿಯಲ್ಲಿ‌ ಆಯ್ಕೆಯಾದ ಕಾರ್ತಿಕ‌ ನೀಲಪ್ಪ ಗೋಡಿಗೆ ಸನ್ಮಾನಗೋವಾದಲ್ಲಿ ದೋಣಿ ದುರಂತ, 23 ಜನ ಸಾವು, 40 ಜನರ ರಕ್ಷಣೆ 64 ಜನ ನಾಪತ್ತೆಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಿ: ಕಾರ್ಯಕರ್ತ ಅಶೋಕ ಮಾದರ ದೀಡ ನಮಸ್ಕಾರಅಂದ್ರಾಳ್ ಹಳ್ಳದಲ್ಲಿ ಮಹಿಳೆಯ ಮೃತದೇಹ ಪತ್ತೆ : ಹಲವು ಅನುಮಾನಗಳಿಗೆ ಕಾರಣವಾದ ಘಟನೆಕ್ಷುಲ್ಲಕ ಜಗಳಕ್ಕೆ ಹೆತ್ತ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಪಾಪಿ ತಮ್ಮ