ಕೊಲ್ಲಾಪುರ: ಜಿಲ್ಲಾ ಚಂದಗಡ್ ತಾಲೂಕಿನ ಕಿಟವಾಡ ಗ್ರಾಮದ ಮಹಾಲಕ್ಷ್ಮಿ ಮಂದಿರದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪರಿಸರ ಮಹತ್ವದ ಬಗ್ಗೆ ಮಾತನಾಡಿ ಮತ್ತು,ಬಿಲ್ವ ಪತ್ರಿ, ರುದ್ರಾಕ್ಷಿ, ಅರಳೆ, ಆಲ್, ಬೇವು, ಲಿಂಬೆ, ಶಮಿ, ಇನ್ನು ಅನಕೆ ಸಸಿಗಳನ್ನು (ಸರ್ವ ಲೋಕ ಸೇವಾ ಫೌಂಡೇಶನ್) ವತಿಯಿಂದ ಸಸಿಗಳನ್ನು ನಡೆಯಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ವೀರೇಶ್ ಹಿರೇಮಠ ಅವರು ಪರಿಸರ ಬಗ್ಗೆ ತಿಳುಸುತ್ತಾ ಸಸಿಗಳನ್ನು ತಮ್ಮ ಸಂಸ್ಥೆಯ ಅಂಬುಲೆನ್ಸ್ ಮುಖಾಂತರ ತಂದು ಜನಗಳಿಂದ ನಟಿಸುತ್ತಾ, ತಾವು ನಟಿಸಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಸಂತ ಕಾಂಬಳೆ, ಮಾರುತಿ ಕಾಂಬಳೆ, ಕೃಷ್ಣ ವರ್ಪೆ, ಹುಷಪ್ಪ ಕಾಸಲ್ಕರ್, ಭಗವಾನ್, ಬರ್ಮಾ ಪಾಟೀಲ, ಅಶೋಕ, ದರ್ಶನ್, ಶ್ರೀಮತಿ ಕಮಲಾಬಾಯಿ, ಇನ್ನು ಅನಕೆ ಹಿರಿಯರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಮಂಜುನಾಥ ಕಲಾದಗಿ


