
ಭಾರತ ಕ್ರಿಕೆಟ್ ತಂಡದ ಯುವ ವೇಗಿ ಗರ್ನೋರ್ ಬ್ರಾರ್ ಪ್ರತಿಭಾವಂತ ಬೌಲರ್ ಆಗಿದ್ದು, ಅವರಿಂದ ಬಹಳಷ್ಟು ನಿರೀಕ್ಷಿಸಬಹುದಾಗಿದೆ ಎಂದು ಭಾರತ ತಂಡದ ಮಾಜಿ ವೇಗಿ ಜಹೀರ್ ಖಾನ್ ಹೇಳಿದ್ದಾರೆ.
ಕಳೆದ ಕೆಲವು ವಾರಗಳಿಂದ ಭಾರತ ತಂಡದ ಆಟಗಾರರು ಫಿಟ್ನೇಶ್ ಸಮಸ್ಯೆ ಎದುರಿಸುತ್ತಿದ್ದು, ಬಿಸಿಸಿಐನ ಸೆಂಟ್ರಲ್ ಆಪ್ ಎಕ್ಸಲೆನ್ಸ್( ಫೀಟ್ನೇಶ್ ತರಬೇತಿ ಕೇಂದ್ರ)ದಲ್ಲಿ ದೈಹಿಕ ಸಾಮರ್ಥ್ಯ ಪಡೆಯುತ್ತಿದ್ದಾರೆ.
ಜಸ್ಪಿçÃತ್ ಬೂಮ್ರಾ ಈಗಾಗಲೇ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಗೈರು ಹಾಜರಾಗಿದ್ದಾರೆ. ಸಾಯಿ ಸುದರ್ಶನ್ ಅವರಿಗೂ ಕೂಡ ಬದಲಿ ಆಟಗಾರರನ್ನು ಕೊಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಕೂಡ ಫೀಟ್ನೇಶ್ ತರಬೇತಿ ಕೇಂದ್ರದಲ್ಲಿದ್ದಾರೆ. ಹೀಗೆ ಡಜನ್ಗೂ ಹೆಚ್ಚು ಆಟಗಾರರು ಫಿಟ್ನೇಶ್ ಸಮಸ್ಯೆ ಎದುರಿಸುತ್ತಿದ್ದಾರೆ.


