LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಧುಮೇಹಿಗಳಿಗೆ ಸೂಕ್ತವಾದ  ಎಸ್. ವಾರಾಹಿ ಭವನ ರೈಸ್ : ಸೌಭಾಗ್ಯ ಅರ್. ಲಸ್ಕರಿ

Advertisement

ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಎಸ್. ವಾರಾಹಿ ಭವನ ರೈಸ್ ಕಂಪನಿ ಕಲ್ಯಾಣ ಕರ್ನಾಟಕ ವ್ಯವಸ್ಥಾಪಕರಾದ  ಸೌಭಾಗ್ಯ ಅರ್. ಲಸ್ಕರಿ ಮಾತನಾಡಿ ನಮ್ಮ ಭಾರತೀಯ ಆಹಾರ ಶೈಲಿಯಲ್ಲಿ ಅನ್ನಕ್ಕೆ ಹೆಚ್ಚಿನ ಪ್ರಧಾನ್ಯತೆಯನ್ನು ನೀಡಲಾಗಿದೆ ಅದ್ದರೆ ಸಾಮಾನ್ಯ ಅಕ್ಕಿಯಿಂದ ಮಾಡಿದ ಅನ್ನದಲ್ಲಿ ಗ್ಲೂಕೋಸ್ ಪ್ರಮಾಣ ಬೇಗನೆ ಬಿಡುಗಡೆಯಾಗುವುದರಿಂದ ದೇಹದಲ್ಲಿ ಮಧುಮೇಹ ಕಾಯಿಲೆ ಕಾಣಿಸಿಕೊಳ್ಳುತ್ತದೆ ಅದ್ದರಿಂದ ಎಸ್. ವಾರಾಹಿ ಭವನ ರೈಸ್ ಕಂಪನಿಯು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗಾಗಿ ಸೂಕ್ತವಾದ ಪ್ರೋಟಿನ್,ಫೈಬರ್ ನಿಂದ ಸಮೃದ್ದವಾದ ಎಸ್. ವಾರಾಹಿ ಭವನ ರೈಸ್ ಎನ್ನುವ ಅಕ್ಕಿಯನ್ನು ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ ಬಿಡುಗಡೆ ಮಾಡಿದ್ದು ಈ ಅಕ್ಕಿಯನ್ನು ಮಧುಮೇಹ ರೋಗಿಗಳು ನಿತ್ಯವು ಸೇವಿಸಿ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ .ಈ ಅಕ್ಕಿಯು ಸಾಮಾನ್ಯ ಅಕ್ಕಿಯಂತೆ ರುಚ್ಚಿಯನ್ನು ಹೊಂದಿದು ದೇಹದಲ್ಲಿ ನಿಧನವಾಗಿ ಗ್ಲೂಕೋಸ್ ಪ್ರಮಾಣವನ್ನು ಬಿಡುಗಡೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಅದ್ದರಿಂದ ಸಮಾನ್ಯ ಜನರಿಗೂ ಕೂಡ ಲಭ್ಯವಾಗವಂತೆ ಅಕ್ಕಿಯ ಪ್ಯಾಕೇಟ್‌ಗಳನ್ನು ರೂಪಿಸಲಾಗಿದು ಈ ಅಕ್ಕಿಯು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಕೂಡ ಉತ್ತಮ ಫಲಿತಾಂಶವನ್ನು ನೀಡಿರುವುದರಿಂದ ಸಕ್ಕರೆ ಕಾಯಿಲೆಯುಳ್ಳವರು ಇನ್ನುಮುಂದೆ ಯಾವುದೆ ಅತಂಕವಿಲ್ಲದೆ ಎಸ್. ವಾರಾಹಿ ಭಾವನ ರೈಸ್ ಬಳಸಿ ಅನ್ನವನ್ನು ಸೇವಿಸಬಹುದು ಎಂದು ತಿಳಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾನ್ವಿಯಲ್ಲಿ ಮಾರಾಟ ಶಾಖೆಯನ್ನು ಪ್ರಾರಂಭಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಮಾನ್ವಿಯ ಮಾರಾಟ ಪ್ರತಿನಿಧಿಗಳಾದ ಎಂ. ಬಿ ಸಿದ್ದರಾಮಯ್ಯ ಸ್ವಾಮಿ ದೂ.ಸಂಖ್ಯೆ 9148794455 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. 
ರೂಪ ಶ್ರೀನಿವಾಸ್ ನಾಯಕ ಎಂ. ಬಿ ಸಿದ್ದರಾಮಯ್ಯ ಸ್ವಾಮಿ ಹನುಮೇಶ ಶೆಟ್ಟಿ ಇದ್ದರು.
ವರದಿ : ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೀಡ್ಸ್ : ಇಂಗ್ಲೇನ್ದ ಗೆ ಇನ್ನಿಂಗ್ಸ್ ಮುನ್ನಡೆ ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು : ಡಿ.ಕೆ.ಶಿವಕುಮಾರ್ ಮನವಿಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಬೆಳಿಗ್ಗೆ ಭಾವಿಯಲ್ಲಿ ಶವವಾಗಿ ಪತ್ತೆರಾಜ್ಯದ ಅಭಿವೃದ್ಧಿ ಹರಿಕಾರ ಡಿ ದೇವರಾಜ್ ಅರಸು : ತಹಸೀಲ್ ಕಚೇರಿಯಲ್ಲಿ ಜಯಂತಿ ಆಚರಣೆ ಪ್ರವಾಹ ಸಂತ್ರಸ್ತರ ಮನೆ ನಿವೇಶನ ಅನ್ಯರಿಗೆ ಹಂಚಿಕೆ : ಬಾದಾಮಿ ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿಮಧುಮೇಹಿಗಳಿಗೆ ಸೂಕ್ತವಾದ  ಎಸ್. ವಾರಾಹಿ ಭವನ ರೈಸ್ : ಸೌಭಾಗ್ಯ ಅರ್. ಲಸ್ಕರಿ2026-27ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವಪ್ರವಾಹ ಪರಿಹಾರ ಹಂಚಿಕೆ ಅಕ್ರಮ : ಬಾದಾಮಿ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿಪಾಕಿಸ್ತಾನ- ಇಂಗ್ಲೇನ್ಡ್ ಟೆಸ್ಟ್ ಗೆ ಮಳೆ ಅಡ್ಡಿ