Ad imageAd image

ಪ್ಯಾರಾ-ಜಂಪಿಂಗ್ ವೇಳೆ ಘೋರ ದುರಂತ : ರಾಜ್ಯದ ಯೋಧ ಸಾವು 

Bharath Vaibhav
WhatsApp Group Join Now
Telegram Group Join Now

ನವದೆಹಲಿ : ಪ್ಯಾರಾ-ಜಂಪಿಂಗ್ ಮಾಡುವಾಗ ಘೋರ ದುರಂತ ಸಂಭವಿಸಿ ಕರ್ನಾಟಕ ಮೂಲದ ಯೋಧ ಓರ್ವರು ಸಾವನ್ನಪ್ಪಿರುವ ಘಟನೆ ಆಗ್ರಾದಲ್ಲಿ ಮಾಲ್ಪುರದಲ್ಲಿರುವ ಡ್ರಾಪ್ ವಲಯದಲ್ಲಿ ನಡೆದಿದೆ.

ಪ್ಯಾರಾ-ಜಂಪಿಂಗ್ ವೇಳೆ ಯೋಧ ಮಂಜುನಾಥ್​ ಅವರ ಪ್ಯಾರಾಚೂಟ್​​ ತೆರೆಯದ ಕಾರಣ ಅವರು ಸಾವೀಗಿಡಾಗಿದ್ದಾರೆ. ಪ್ಯಾರಾ-ಜಂಪಿಂಗ್ ವೇಳೆ ವಾಯುಪಡೆಯ ವಿಮಾನದಿಂದ 12 ಸೈನಿಕರು ಜಿಗಿದರು.

ಈ ವೇಳೆ ಮಂಜುನಾಥ್ ಅವರು ಹೊರತುಪಡಿಸಿ ಎಲ್ಲಾ ಸೈನಿಕರ ಪ್ಯಾರಾಚೂಟ್ ತೆಗೆದುಕೊಂಡಿವೆ. ಆದರೆ ದುರ್ವಿಧಿ ಎಂಬಂತೆ ಮಂಜುನಾಥ್ ಅವರ ಪ್ಯಾರಾಚೂಟ್ ಓಪನ್ ಆಗದ ಕಾರಣ ಅವರು ಘೋರ ದುರಂತದಲ್ಲಿ ಮೃಪಟ್ಟಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!