Ad imageAd image

ರಾಜ್ಯ ಸರಕಾರ ಎಚ್ಚತ್ತುಕೊಳ್ಳದಿದ್ದರೇ ರಾಜ್ಯಕ್ಕೂ ಕಾದಿದೆ ಮಹಾ ಆಪತ್ತು

Bharath Vaibhav
ರಾಜ್ಯ ಸರಕಾರ ಎಚ್ಚತ್ತುಕೊಳ್ಳದಿದ್ದರೇ ರಾಜ್ಯಕ್ಕೂ ಕಾದಿದೆ ಮಹಾ ಆಪತ್ತು
WhatsApp Group Join Now
Telegram Group Join Now

ನಿಪ್ಪಾಣಿ:ರಾಜ್ಯದ ಗಡಿ ಭಾಗದಲ್ಲಿರುವ ಸಾಂಗಲಿ ಹಾಗೂ ಕೊಲ್ಲಾಪೂರ ಜಿಲ್ಲೆಯಲ್ಲಿ ಜೆ ಬಿ ಎಸ್ ಆತಂಕ ಸಾಂಗಲಿ ಜಿಲ್ಲೆಯಲ್ಲಿ ಸುಮಾರು 16 ಜೆಬಿಎಸ್ ಪ್ರಕರಣ ಎಕ್ಟಿವ್.

ಜಿ ಬಿ ಎಸ್ ಮಾರಿಯಿಂದ 2 ರೋಗಿಗಳು ಮೃತ ದೃಢ ಮಹಾರಾಷ್ಟ್ರದಿಂದ ರಾಜ್ಯಕ್ಕೂ ಮಹಾಮಾರಿ ಹಬ್ಬುವ ಆತಂಕ ಗುಯಲಿನ್ ಬ್ಯಾರಿ ಸಿಂಡೋಮ್ G B S ಎನ್ನುವ ಮಹಾಮಾರಿ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ರೋಗ.

ಬೆಳಗಾವಿ ಜಿಲ್ಲೆಗೂ ಕಾಲಿಟ್ಟಿರುವ ಮಹಾಮಾರಿ ಮಹಾಮಾರಿಗೆ ಬೆಳಗಾವಿ ಜಿಲ್ಲೆಯ ಇಬ್ಬರ ಸಾವು. ಮಹಾರಾಷ್ಟದರದ ಕೊಲ್ಲಾಪುರ ಜಿಲ್ಲೆಯಲ್ಲಿ ಜೆಬಿಎಸ್ 21 ಪ್ರಕರಣ ದಾಖಲು ಅದರಲ್ಲಿ ಇನ್ನುವರಿಗೆ 3 ಜನರು ಮೃತ 10 ಕ್ಕೂ ಹೆಚ್ಚು ರೋಗಿಗಳಿಗೆ ಐ ಸಿ ಯು ಘಟಕ ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಡೋನೆವಾಡಿ ಗ್ರಾಮದ ಬಾಳಗೌಡಾ ಪಾಟೀಲ್ ಜೆಬಿಎಸ್ ರೋಗಕ್ಕೆ ಬಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ೧೪ ವರ್ಷದ ಬಾಲಕ ಬಲಿ ಕಳೆದ 4 ದಿನಗಳ ಹಿಂದೆ ಮೃತ ಪಟ್ಟಿದ ಯುವಕ ರಾಜ್ಯದ ಗಡಿಯಾದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!