ಸೇಡಂ: ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ಶ್ರೀ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಆಚರಣೆಯನ್ನು ಸರ್ವಜ್ಞ ಅವರ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮುಖಾಂತರ ಗೌರವಪೂರ್ವಕವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಕುಂಬಾರ ಸಮಾಜದ ತಾಲೂಕ ಅಧ್ಯಕ್ಷರಾದ ಸಂಗಪ್ಪ ಕುಂಬಾರ ಕುರುಕುಂಟಾ, ಉಪಾಧ್ಯಕ್ಷರಾದ ನರ್ಸಿಂಗ್ ರಾವ್ ಮಿನಹಾಬಾಳ, ವಿಠ್ಠಲ ಮುಧೋಳ್, ನಾರಾಯಣ ಯಾನಗುಂದಿ, ಭೀಮರಾವ್ ಕಂಕನಹಳ್ಳಿ, ಅಶೋಕ್ ಮುನಕನಪಲ್ಲಿ ಹಾಗೂ ಮುಧೋಳ ಡೆಪ್ಯೂಟಿ ತಹಶೀಲ್ದಾರರಾದ ಶರಣ ರೆಡ್ಡಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್