Ad imageAd image

ಮದುವೆಯಾಗಲು ಕನ್ನೆ ಸಿಗಲಿಲ್ಲವೆಂದು ಯುವ ರೈತ ಆತ್ಮಹತ್ಯೆ

Bharath Vaibhav
ಮದುವೆಯಾಗಲು ಕನ್ನೆ ಸಿಗಲಿಲ್ಲವೆಂದು ಯುವ ರೈತ ಆತ್ಮಹತ್ಯೆ
WhatsApp Group Join Now
Telegram Group Join Now

ಹಾವೇರಿ: ಮದುವೆಯಾಗಲು ಕನ್ನೆ ಸಿಗಲಿಲ್ಲವೆಂದು ಯುವ ರೈತರೊಬ್ಬರು(Farmer) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಪ್ರಕಾಶ ಬಸವರಾಜ ಹೂಗಾರ (35) ಮೃತ ರೈತ. ಇವರು 10-12 ವರ್ಷಗಳಿಂದ ಮದುವೆ ಮಾಡಿಕೊಳ್ಳಲೆಂದು ಕನ್ನ ಹುಡುಕುತ್ತಿದ್ದರು.

ಆದರೆ, ಯಾವುದ ಕನ್ನೆ ಸಿಗದ ಕಾರಣ ಮನನೊಂದು ಮನೆಯಲ್ಲಿಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!